BIGG NEWS: ಕೆಂಪೇಗೌಡರಿಗೆ ಜನ್ಮ ನೀಡಿದ ಪುಣ್ಯಭೂಮಿ ಇದು; ಯಾವ ವ್ಯಕ್ತಿಯ ವೈಯಕ್ತಿಕ ಉತ್ಸವ ಅಲ್ಲ- ಜನಸ್ಪಂದನ ಸಮಾವೇಶದಲ್ಲಿ ಸುಧಾಕರ್‌ ಭಾಷಣ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆಯಲಿರುವ ಬಿಜೆಪಿ ಅದ್ಧೂರಿ ಜನಸ್ಪಂದನ ಸಮಾವೇಶಕ್ಕೆ ಚಾಲನೆ ಸಿಕ್ಕಿದೆ. BIGG NEWS : ಜನ ಸ್ಪಂದನ ಕಾರ್ಯಕ್ರಮದಿಂದ ʻಪಕ್ಷ ಸಂಘಟನೆಗೆ ಅನುಕೂಲ ಆಗುತ್ತೆʼ : ಬಿ. ವೈ ವಿಜಯೇಂದ್ರ ಪ್ರತಿಕ್ರಿಯೆ ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್‌ ಮಾತನಾಡಿದ್ದಾರೆ. ಜನಸ್ಪಂದನ ಸಮಾವೇಶದ ಬಗ್ಗೆ ಕಾಂಗ್ರೆಸ್‌ ಟೀಕೆ ಮಾಡಿದೆ. ಅದಕ್ಕೆ ವಿಪಕ್ಷದವರಿಗೆ ಸಮಾವೇಶದಿಂದ … Continue reading BIGG NEWS: ಕೆಂಪೇಗೌಡರಿಗೆ ಜನ್ಮ ನೀಡಿದ ಪುಣ್ಯಭೂಮಿ ಇದು; ಯಾವ ವ್ಯಕ್ತಿಯ ವೈಯಕ್ತಿಕ ಉತ್ಸವ ಅಲ್ಲ- ಜನಸ್ಪಂದನ ಸಮಾವೇಶದಲ್ಲಿ ಸುಧಾಕರ್‌ ಭಾಷಣ