BIG NEWS: ʻಇದು ಯುದ್ಧದ ಸಮಯವಲ್ಲ, ಶಾಂತಿ ಕಾಪಾಡಿʼ: ರಷ್ಯಾಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಲಹೆ

ನವದೆಹಲಿ: ಭಾರತವು ರಷ್ಯಾ-ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಮತ್ತು ಪ್ರಾದೇಶಿಕ ವಿಚಾರಗಳನ್ನು ರಕ್ಷಣೆ ಮಾಡುವಂತೆ ರಷ್ಯಾಕ್ಕೆ ಸಲಹೆ ನೀಡಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಮಾಸ್ಕೋದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಪ್ರಸ್ತುತ ಜಾಗತಿಕ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದು, ʻಇದು ಯುದ್ಧದ ಸಮಯವಲ್ಲ, ಶಾಂತಿ ಕಾಪಾಡಿʼ ಎಂದು ಸಲಹೆ ನೀಡಿದ್ದಾರೆ. 🇮🇳🤝🇷🇺 #Jaishankar: I believe this is the fifth time we are … Continue reading BIG NEWS: ʻಇದು ಯುದ್ಧದ ಸಮಯವಲ್ಲ, ಶಾಂತಿ ಕಾಪಾಡಿʼ: ರಷ್ಯಾಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಲಹೆ