BIGG NEWS : ಸಿಎಂ ಬದಲಾವಣೆ ವಿಚಾರ :ʻ ಇದು ಕಾಂಗ್ರೆಸ್‌ ಸೃಷ್ಠಿಸಿರುವ ದೊಡ್ಡ ಸುಳ್ಳುʼ : ಎಸ್‌.ಟಿ. ಸೋಮಶೇಖರ್‌ ಆಕ್ರೋಶ

ಮೈಸೂರು :  ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ ” ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ಪ್ರಸ್ತಾಪವೇ ಇಲ್ಲ” ಇದು ಕಾಂಗ್ರೆಸ್‌ ಕೃಪಾಘೋಷಿತ ನಾಟಕ ಮಂಡಳಿ  ಸೃಷ್ಠಿಸಿದ ಸುಳ್ಳು ಎಂದು ಕಾಂಗ್ರೆಸ್‌ ವಿರುದ್ಧ ಸಚಿವ ಎಸ್‌.ಟಿ ಸೋಮಶೇಖರ್‌ ಕಿಡಿಕಾರಿದ್ದಾರೆ. Video: ಬೈಕ್‌ಅನ್ನು ಹಿಂತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಆಳದ ಗುಂಡಿಗೆ ಬಿದ್ದ ವ್ಯಕ್ತಿ! ಸಿದ್ದರಾಮಯ್ಯು ಡಿಕೆಶಿಗೆ ಟೋಪಿ ಹಾಕ್ತಿದ್ದಾರೆ, ಡಿಕೆಶಿ ಸಿದ್ದರಾಮಯ್ಯಗೆ ಟೋಪಿ ಹಾಕ್ತಿದ್ದಾರೆ  ಅಲ್ಲಲ್ಲೇ ಟೋಪಿ ಹಾಕಿಕೊಳ್ತಿರೋ ವಿಚಾರವನ್ನು ಈ ಕರ್ನಾಟಕದ ಜನತೆ ನೋಡ್ತಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ … Continue reading BIGG NEWS : ಸಿಎಂ ಬದಲಾವಣೆ ವಿಚಾರ :ʻ ಇದು ಕಾಂಗ್ರೆಸ್‌ ಸೃಷ್ಠಿಸಿರುವ ದೊಡ್ಡ ಸುಳ್ಳುʼ : ಎಸ್‌.ಟಿ. ಸೋಮಶೇಖರ್‌ ಆಕ್ರೋಶ