ಕಳ್ಳತನಕ್ಕೆ ಬಂದು ದೇವರ ಕೋಣೆಯಲ್ಲಿ ‘ನೇಣು’ ಬೀಗಿದುಕೊಂಡ ಖದೀಮ

ಹೈದರಾಬಾದ್ : ಕದಿಯಲು ಬರುವ ಕಳ್ಳರು ಮನೆಯಲ್ಲಿದ್ದ ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಾರೆ. ಆದ್ರೆ, ಬೆಂಗಳೂರಿನಲ್ಲಿ ಮನೆ ಕದಿಯಲು ಬಂದ ಕಳ್ಳನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಮೃತ ದಿಲೀಪ್‍ರದ್ದು ಕೊಲೆಯೇ.? ಇದು ಆತ್ಮಹತ್ಯೆಯೇ.? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2006ರಲ್ಲಿ ಕಳ್ಳತನ ಪ್ರಕರಣದಲ್ಲಿ ದಿಲೀಪ್’ನನ್ನ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿರುವ ಟೆಕ್ಕಿ ಕುಟುಂಬ ವಿದೇಶಕ್ಕೆ ಹೋಗಿತ್ತು. ಈ … Continue reading ಕಳ್ಳತನಕ್ಕೆ ಬಂದು ದೇವರ ಕೋಣೆಯಲ್ಲಿ ‘ನೇಣು’ ಬೀಗಿದುಕೊಂಡ ಖದೀಮ