ನವದೆಹಲಿ: ಭಾರತ ಸರಕಾರಕ್ಕೆ ʻಹಿಂದೂ ರಾಷ್ಟ್ರೀಯವಾದಿʼ ಎಂಬ ವಿಶೇಷಣಗಳನ್ನು ಮೀಸಲಿಟ್ಟಿರುವ ವಿದೇಶಿ ಪತ್ರಿಕೆಗಳಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಶನಿವಾರ ಛೀಮಾರಿ ಹಾಕಿದ್ದಾರೆ. ”ಬಹುತೇಕ ವಿದೇಶಿ ಪತ್ರಿಕೆಗಳನ್ನು ಓದಿದರೆ ಅದರಲ್ಲಿ ಭಾರತ ಸರ್ಕಾರವನ್ನು ʻಹಿಂದೂ ರಾಷ್ಟ್ರವಾದಿ ಸರ್ಕಾರʼ ಎಂಬ ಪದಗಳನ್ನು ಬಳಸುತ್ತಾರೆ. ಆದರೆ, ಅಮೆರಿಕ, ಯೂರೋಪ್ ರಾಷ್ಟ್ರಗಳ ಸರ್ಕಾರಗಳನ್ನು ಅವರೇಕೆ ʻಕ್ರಿಶ್ಚಿಯನ್ ನ್ಯಾಶನಲಿಸ್ಟ್ʼ ಎಂದು ಕರೆಯುವುದಿಲ್ಲ ಎಂದು ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ಈ ವಿಶೇಷಣಗಳು ನಮಗೆ ಮೀಸಲಾಗಿವೆಯೇ?. ನಮ್ಮ ದೇಶ ಇಡೀ ವಿಶ್ವಕ್ಕಾಗಿ ಹೆಚ್ಚಿನದನ್ನು ಮಾಡಲು … Continue reading BIG NEWS : ನಿಮ್ಮ ಸರ್ಕಾರವನ್ನೇಕೆ ʻಕ್ರಿಶ್ಚಿಯನ್ ರಾಷ್ಟ್ರವಾದಿʼ ಎಂದು ಕರೆಯೋದಿಲ್ಲ?: ವಿದೇಶಿ ಮಾಧ್ಯಮಗಳಿಗೆ ಜೈಶಂಕರ್ ತರಾಟೆ
Copy and paste this URL into your WordPress site to embed
Copy and paste this code into your site to embed