BIG NEWS: ‘ಕರ್ನಾಟಕ ಬಿಜೆಪಿ ಕಚೇರಿ’ ಸ್ಪೋಟಿಸಲು ಪ್ಲಾನ್ ಮಾಡಿದ್ರು: NIA ರಾಮೇಶ್ವರಂ ಕೆಫೆ ಕೇಸ್ ‘ಚಾರ್ಚ್ ಶೀಟ್’ನಲ್ಲಿ ಬಯಲು

ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಪೋಟ ಕೇಸ್ ಸಂಬಂಧ ಎನ್ಐಎ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಆ ಚಾರ್ಜ್ ಶೀಟ್ ನಲ್ಲಿ ರಾಮೇಶ್ವರಂ ಕೆಫೆ ದಿನವೇ ಕರ್ನಾಟಕ ಬಿಜೆಪಿ ಕಚೇರಿಯನ್ನು ಸ್ಪೋಟಿಸಲು ಪ್ಲಾನ್ ಮಾಡಿದ್ರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಸ್ಪೋಟಕ ಪ್ರಕರಣ ಸಂಬಂಧ ಎನ್ಐಎಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಾದಂತ ಅಬ್ದುಲ್ ಮಿತನ್ ತಾಹಾ, ಮುಸಾವೀರ್ ಹುಸೇನ್, ಮಾಜ್ ಮುನೀರ್ ಅಹ್ಮದ್ ಹಾಗೂ ಮುಜಾಮಿಲ್ … Continue reading BIG NEWS: ‘ಕರ್ನಾಟಕ ಬಿಜೆಪಿ ಕಚೇರಿ’ ಸ್ಪೋಟಿಸಲು ಪ್ಲಾನ್ ಮಾಡಿದ್ರು: NIA ರಾಮೇಶ್ವರಂ ಕೆಫೆ ಕೇಸ್ ‘ಚಾರ್ಚ್ ಶೀಟ್’ನಲ್ಲಿ ಬಯಲು