“ಅವ್ರು ಅರಮನೆಗಳಲ್ಲಿ ವಾಸಿಸ್ತಾರೆ, ರೈತರ ಕಷ್ಟ ಅರ್ಥವಾಗೋದಿಲ್ಲ” : ‘ಪ್ರಧಾನಿ ಮೋದಿ’ ವಿರುದ್ಧ ‘ಪ್ರಿಯಾಂಕಾ’ ವಾಗ್ದಾಳಿ

ಬನಸ್ಕಾಂತ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬನಸ್ಕಾಂತದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ 4000 ಕಿಲೋಮೀಟರ್ ನಡೆದಿದ್ದರೆ, ಪ್ರಧಾನಿ ಮೋದಿ ತಮ್ಮ ಅರಮನೆಯಲ್ಲಿ ಕುಳಿತಿದ್ದಾರೆ ಮತ್ತು ಅವರಿಗೆ ರೈತರ ದುಃಸ್ಥಿತಿ ಅರ್ಥವಾಗುತ್ತಿಲ್ಲ ಎಂದರು. “ಪ್ರಧಾನಿ ಮೋದಿ ನನ್ನ ಸಹೋದರನನ್ನ ‘ಶೆಹಜಾದಾ’ ಎಂದು ಕರೆಯುತ್ತಾರೆ. ನನ್ನ ಸಹೋದರ 4,000 ಕಿಲೋಮೀಟರ್ ನಡೆದು, ದೇಶದ ಜನರನ್ನ ಭೇಟಿಯಾದರು ಮತ್ತು ಅವರ ಜೀವನದಲ್ಲಿ … Continue reading “ಅವ್ರು ಅರಮನೆಗಳಲ್ಲಿ ವಾಸಿಸ್ತಾರೆ, ರೈತರ ಕಷ್ಟ ಅರ್ಥವಾಗೋದಿಲ್ಲ” : ‘ಪ್ರಧಾನಿ ಮೋದಿ’ ವಿರುದ್ಧ ‘ಪ್ರಿಯಾಂಕಾ’ ವಾಗ್ದಾಳಿ