BIG NEWS: ಮಂಜುನಾಥ್ ಮೇಲೆ ಹಲ್ಲೆ ಮಾಡಿಲ್ಲ: ಸಾಗರದ ಕಾರ್ಗಲ್ ವೈಲ್ಡ್ ಲೈಫ್ RFO ಸಂತೋಷ್ ಪವಾರ್ ಸ್ಪಷ್ಟನೆ

ಶಿವಮೊಗ್ಗ: ಮೀನು ಹಿಡಿಯಲು ತೆರಳಿದ್ದಂತ ಮಂಜುನಾಥ್ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಲ್ಲೆ ಮಾಡಿದ್ದು ಸಾಗರ ತಾಲ್ಲೂಕಿನಲ್ಲಿ ರಾಜಕೀಯ ಸ್ವರೂಪವನ್ನು ಪಡೆದಿತ್ತು. ಆದರೇ ಮಂಜುನಾಥ್ ಮೇಲೆ ಯಾವುದೇ ಹಲ್ಲೆಯನ್ನು ಮಾಡಿಲ್ಲ ಎಂಬುದಾಗಿ ಸಾಗರದ ಕಾರ್ಗಲ್ ನ ವೈಲ್ಡ್ ಲೈಫ್ ಆರ್ ಎಫ್ ಒ ಸಂತೋಷ್ ಪವಾರ್ ಸ್ಪಷ್ಟ ಪಡಿಸಿದ್ದಾರೆ. ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಮೇ.31ರಂದು ಡಿಆರ್ ಎಫ್ ಅವರು ಗಸ್ತು ತೆರಳುತ್ತಿದ್ದಂತ ಸಂದರ್ಭದಲ್ಲಿ ಕಾಡಿನಲ್ಲಿ ನಾಡ ಬಂದೂಕು, ಕತ್ತಿಯೊಂದಿಗೆ ಮಂಜುನಾಥ್ ಹಾಗೂ … Continue reading BIG NEWS: ಮಂಜುನಾಥ್ ಮೇಲೆ ಹಲ್ಲೆ ಮಾಡಿಲ್ಲ: ಸಾಗರದ ಕಾರ್ಗಲ್ ವೈಲ್ಡ್ ಲೈಫ್ RFO ಸಂತೋಷ್ ಪವಾರ್ ಸ್ಪಷ್ಟನೆ