BIGG NEWS : ʻತಂದೆಯ ಈ ನಿರ್ಧಾರಕ್ಕೆ ವಿಶೇಷ ಕಾರಣವಿಲ್ಲʼ: ಕ್ಷೇತ್ರದ ʻಮುಖಂಡರ ಆಶಯʼದಂತೆ ತೀರ್ಮಾನ : ಬಿಎಸ್‌ವೈ ಪುತ್ರ ವಿಜಯೇಂದ್ರ ಸ್ಪಷ್ಟನೆ

ಶಿವಮೊಗ್ಗ :  ಶಿಕಾರಿಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ ಪ್ರತಿಯಾಗಿ ಪುತ್ರ ವಿಜಯೇಂದ್ರ  ಮಾತನಾಡಿ ʻತಂದೆಯ ಈ ನಿರ್ಧಾರಕ್ಕೆ ವಿಶೇಷ ಕಾರಣವಿಲ್ಲ. ತಂದೆಯ ಆಶಯದಂತೆ, ಪಕ್ಷದ ತೀರ್ಮಾನದಂತೆ  ನಡೆದುಕೊಳ್ಳುವೆʼ ಪ್ರತಿಕ್ರಿಯಿಸಿದ್ದಾರೆ. BIGG BREAKING NEWS : `ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ : ಮಾಜಿ ಸಿಎಂ ಬಿಎಸ್ ವೈ ಘೋಷಣೆ ತಮ್ಮ ತಂದೆ ಹಿಂದೆ ಸರಿದರೂ ಪಕ್ಷಕ್ಕಾಗಿಯೇ ದುಡಿಯುತ್ತಾರೆ. ಇದು ಸ್ವಂತ ನಿರ್ಧಾರವಾಗಿದೆ.  … Continue reading BIGG NEWS : ʻತಂದೆಯ ಈ ನಿರ್ಧಾರಕ್ಕೆ ವಿಶೇಷ ಕಾರಣವಿಲ್ಲʼ: ಕ್ಷೇತ್ರದ ʻಮುಖಂಡರ ಆಶಯʼದಂತೆ ತೀರ್ಮಾನ : ಬಿಎಸ್‌ವೈ ಪುತ್ರ ವಿಜಯೇಂದ್ರ ಸ್ಪಷ್ಟನೆ