“4ನೇ ಬಾರಿ ಬರುತ್ತೇವೆ ಅನ್ನೋ ಗ್ಯಾರಂಟಿ ಇಲ್ಲ, ಆದರೆ..” ; ಸಭಿಕರನ್ನ ನಗೆಗಡಲಲ್ಲಿ ತೇಲಿಸಿದ ‘ಗಡ್ಕರಿ’

ನವದೆಹಲಿ : ನಿತಿನ್ ಗಡ್ಕರಿ ಅವರು ತಮ್ಮ ನಿಷ್ಠುರ ಹೇಳಿಕೆಗಳಿಗೆ ಪ್ರಸಿದ್ಧರಾಗಿದ್ದಾರೆ. ಅದೇ ರೀತಿ ಭಾನುವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವರು ಆಡಿದ ಮಾತುಗಳು ಅಲ್ಲಿದ್ದವರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದೆ. ವಾಸ್ತವವಾಗಿ, ಕೇಂದ್ರ ಸಚಿವ ರಾಮದಾಸ್ ಅಠವಳೆ ಕೂಡ ಅವರೊಂದಿಗೆ ವೇದಿಕೆಯಲ್ಲಿದ್ದರು. ಬೇರೆ ಬೇರೆ ಸರ್ಕಾರಗಳಲ್ಲಿ ಸಚಿವರಾಗಿದ್ದ ಅಠಾವಳೆ ಬಗ್ಗೆ ನಿತಿನ್ ಗಡ್ಕರಿ ತಮಾಷೆಯಾಗಿ ಹೇಳಿದ್ದು, ನಾಲ್ಕನೇ ಬಾರಿಗೆ ನಮ್ಮ ಸರ್ಕಾರ ಬರುವುದು ಗ್ಯಾರಂಟಿ ಇಲ್ಲ, ಆದರೆ ರಾಮದಾಸ್ ಅಠಾವಳೆ ಸಚಿವರಾಗುವುದು ಖಂಡಿತಾ ಗ್ಯಾರಂಟಿ ಎಂದಿದ್ದಾರೆ. … Continue reading “4ನೇ ಬಾರಿ ಬರುತ್ತೇವೆ ಅನ್ನೋ ಗ್ಯಾರಂಟಿ ಇಲ್ಲ, ಆದರೆ..” ; ಸಭಿಕರನ್ನ ನಗೆಗಡಲಲ್ಲಿ ತೇಲಿಸಿದ ‘ಗಡ್ಕರಿ’