BIGG NEWS : ಒತ್ತುವರಿ ತೆರವಿಗೆ ಕಾಂಗ್ರೆಸ್ ಬಿಡ್ತಿಲ್ಲ, ರಾಜಕೀಯ ಮಾಡ್ತಿದ್ದಾರೆ : ಸಚಿವ ಆರ್.ಅಶೋಕ್ ಕಿಡಿ

ಮೈಸೂರು: ರಾಜಕಾಲುವೆ ಒತ್ತುವರಿ ತೆರವಿಗೆ ಕಾಂಗ್ರೆಸ್ ಬಿಡ್ತಿಲ್ಲ, ಒತ್ತುವರಿ ತೆರವು ಕಾರ್ಯದಲ್ಲೂ ರಾಜಕೀಯ ಮಾಡುತ್ತಿದ್ಧಾರೆ. ಬಡವರು ಅಂತ ನಾವು ಒತ್ತುವರಿ ಕೆಲಸ ನಿಲ್ಲಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ. RAIN ALERT : ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ಮೈಸೂರಿನಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್ ಅವರು ಬಡವರೇ ಇರಲಿ ಶ್ರೀಮಂತರೇ ಇರಲಿ ಒತ್ತುವರಿ ತೆರವು ಖಚಿತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಒತ್ತುವರಿಗೆ … Continue reading BIGG NEWS : ಒತ್ತುವರಿ ತೆರವಿಗೆ ಕಾಂಗ್ರೆಸ್ ಬಿಡ್ತಿಲ್ಲ, ರಾಜಕೀಯ ಮಾಡ್ತಿದ್ದಾರೆ : ಸಚಿವ ಆರ್.ಅಶೋಕ್ ಕಿಡಿ