ರಾಜ್ಯ ಕಾಂಗ್ರೆಸ್ ನಲ್ಲಿ ‘ಸೂಪರ್’ ಸಿಎಂ-‘ಶಾಡೋ’ ಸಿಎಂ ಇದ್ದಾರೆ :ಸಿದ್ದರಾಮಯ್ಯ, ಯತಿಂದ್ರ ವಿರುದ್ಧ ಮೋದಿ ವಾಗ್ದಾಳಿ

ಶಿವಮೊಗ್ಗ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನರೇಂದ್ರ ಮೋದಿಯವರು ಶಿವಮೊಗ್ಗ ನಗರದಲ್ಲಿ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ಉತ್ತರ ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿ ಕರ್ನಾಟಕ ಕಾಂಗ್ರೆಸ್ ನಲ್ಲಿ ಸೂಪರ್ ಸಿಎಂ ಹಾಗೂ ಶಾಡೋ ಸಿಎಂ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. ‘ಈ ಬಾರಿ 400 ಮೇಲೆ’ : ಶಿವಮೊಗ್ಗದಲ್ಲಿ ಲೋಕ ಸಮರಕ್ಕೆ ‘ಕಹಳೆ’ ಊದಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್ ನಲ್ಲಿ ಸೂಪರ್ ಸಿಎಂ ಶಾಡೋ ಸಿಎಂ … Continue reading ರಾಜ್ಯ ಕಾಂಗ್ರೆಸ್ ನಲ್ಲಿ ‘ಸೂಪರ್’ ಸಿಎಂ-‘ಶಾಡೋ’ ಸಿಎಂ ಇದ್ದಾರೆ :ಸಿದ್ದರಾಮಯ್ಯ, ಯತಿಂದ್ರ ವಿರುದ್ಧ ಮೋದಿ ವಾಗ್ದಾಳಿ