BIGG NEWS: ಉದ್ಯೋಗ ಇಲ್ಲದಿದ್ದಕ್ಕೆ ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ; ಮೊಹಮ್ಮದ್ ನಲಪಾಡ್

ಮೈಸೂರು: ಶಿವಮೊಗ್ಗದಲ್ಲಿ ಐಸಿಸ್ ಸಂಪರ್ಕದಲ್ಲಿದ್ದ ಯುವಕರ ಬಂಧನ ವಿಚಾರವಾಗಿ ಮೈಸೂರಿನಲ್ಲಿ ಕೆಪಿಸಿಸಿ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಡಿಗ್ರಿ ಪಡೆದ ಯುವಕರಿಗೆ ಉದ್ಯೋಗದ ಸಿಗುತ್ತಿಲ್ಲ. ಹೀಗಾಗಿ ಯುವಕರು ಕ್ರೈಂ ಹಾದಿ ಹಿಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ. BIGG NEWS : ಮಂಗಳೂರಿನಲ್ಲಿ ಹಾಸ್ಟೆಲ್​ ಕಿಟಕಿ ಮುರಿದು ಮೂವರು ವಿದ್ಯಾರ್ಥಿನಿಯರು ಎಸ್ಕೇಪ್‌ : ಪೊಲೀಸರ ಹುಡುಕಾಟ   ನಗರದಲ್ಲಿ ಮಾತನಾಡಿದ ಅವರು, ಯವಕರು ಉದ್ಯೋಗದ ಸಿಗದ ಕಾರಣಕ್ಕೆ ತಪ್ಪಾದ ದಾರಿಯಲ್ಲಿ ಹೋಗುತ್ತಿದ್ದಾರೆ. ಇದೇ ರಾಜ್ಯದಲ್ಲಿ ನಡೆಯುತ್ತಿರುವುದು. … Continue reading BIGG NEWS: ಉದ್ಯೋಗ ಇಲ್ಲದಿದ್ದಕ್ಕೆ ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ; ಮೊಹಮ್ಮದ್ ನಲಪಾಡ್