BIGG NEWS: ಚಾಮುಂಡಿಬೆಟ್ಟದಿಂದ ಅರಮನೆಯತ್ತ ಹೊರಟ ಉತ್ಸವ ಮೂರ್ತಿ; ಅರಮನೆಯಲ್ಲಿ ಜಟ್ಟಿ ಕಾಳಗಕ್ಕೆ ಸಿದ್ಧತೆ| Mysore dasara

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕೌಂಟ್‌ ಡೌನ್‌ ಶುರುವಾಗಿದೆ. ಐತಿಹಾಸಿಕ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಜನರು ಕಾತರುದಿಂದ ಕಾಯುತ್ತಿದ್ದಾರೆ. ಚಾಮುಂಡಿಶ್ವೇರಿ ದೇವಿಯ ಮೂರ್ತಿ ಉತ್ಸವ ಚಾಮುಂಡಿ ಬೆಟ್ಟದಿಂದ ಅರಮನೆ ನಗರಕ್ಕೆ ಹೊರಟಿದೆ. ನಾಡಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ: ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಹೇಳಿಕೆ   ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಅರಮನೆಯತ್ತ ಹೊರಟಿದೆ. ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ದಸರಾ ಹಬ್ಬವನ್ನು ಆಚರಣೆ ಮಾಡಲಾಗಿದೆ. … Continue reading BIGG NEWS: ಚಾಮುಂಡಿಬೆಟ್ಟದಿಂದ ಅರಮನೆಯತ್ತ ಹೊರಟ ಉತ್ಸವ ಮೂರ್ತಿ; ಅರಮನೆಯಲ್ಲಿ ಜಟ್ಟಿ ಕಾಳಗಕ್ಕೆ ಸಿದ್ಧತೆ| Mysore dasara