BIGG NEWS: ಮುಂಬರುವ ಚುನಾವಣೆಯಲ್ಲಿ ವೋಟ್‌ ಹಾಕದ್ದಿದ್ದರೆ ಯುಜಿಡಿ ಕಾಮಗಾರಿ ಮಾಡಲ್ಲ; ಪ್ರೀತಂಗೌಡ ಎಚ್ಚರಿಕೆ

ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ರಂಗೆರುತ್ತಿದೆ. ಇದೀಗ ಮುಂಬರುವ ಚುನಾವಣೆಯಲ್ಲಿ ವೋಟ್‌ ಹಾಕದ್ದಿದ್ದರೆ, ಯುಜಿಡಿ ಕಾಮಗಾರಿ ಮಾಡಲ್ಲ ಎಂದು ಮತದಾರರಿಗೆ ಶಾಸಕ ಪ್ರೀತಂಗೌಡ ಹೇಳಿದ್ದಾರೆ. BIGG NEWS: ದಾವಣಗೆರೆಯಲ್ಲಿ ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು; ಪೋಷಕರ ಆಕ್ರಂದನ   ನಗರದಲ್ಲಿ ಮಾತನಾಡಿದ ಅವರು, ಯಾರು ಕೆಲಸ ಮಾಡುತ್ತಾರೆ ಅವರಿಗೆ ವೋಟು ಹಾಕಬೇಕು. ಕೆಲಸವಾಗುವವರೆಗೂ ನಮ್ಮ ಜೊತೆಯಲ್ಲೇ ಇದ್ದು, ಕೊನೆಗೆ ನಾವು ಬಿಜೆಪಿಗೆ ವೋಟ್ ಹಾಕಲ್ಲ ಎಂದು … Continue reading BIGG NEWS: ಮುಂಬರುವ ಚುನಾವಣೆಯಲ್ಲಿ ವೋಟ್‌ ಹಾಕದ್ದಿದ್ದರೆ ಯುಜಿಡಿ ಕಾಮಗಾರಿ ಮಾಡಲ್ಲ; ಪ್ರೀತಂಗೌಡ ಎಚ್ಚರಿಕೆ