BIG UPDATE: ನಾಳೆ ಮಧ್ಯಾಹ್ನ 2ಕ್ಕೆ ಬಿಹಾರದಲ್ಲಿ ‘ಮಹಾಘಟಬಂಧನ್ ಸರ್ಕಾರ’ ಅಸ್ತಿತ್ವಕ್ಕೆ: ನಿತೀಶ್ ಕುಮಾರ್ ಸಿಎಂ, ತೇಜಸ್ವಿಯಾದವ್ ಡಿಸಿ ಆಗಿ ಪ್ರಮಾಣವಚನ ಸ್ವೀಕಾರ | Bihar Political Crisis

ಬಿಹಾರ: ಜೆಡಿಯು-ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ಸರ್ಕಾರ ಬಿಹಾರದಲ್ಲಿ ಅಧಿಕಾರದ ಗದ್ದುಗೆ ಏರಲು ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. BIG NEWS: ‘ಸೂಪರ್ ಸ್ಟಾರ್ ರಜನಿ ಕಾಂತ್’ ಪತ್ನಿ ಲತಾಗೆ ಸಂಕಷ್ಟ: ‘ಪೋರ್ಜರಿ ಕೇಸ್’ ಮುಂದುವರೆಸಲು ಹೈಕೋರ್ಟ್ ಅಸ್ತು ಈ ಬಗ್ಗೆ ಆರ್ ಜೆಡಿಯಿಂದ ಮಾಹಿತಿ ನೀಡಿದ್ದು, ಬಿಹಾರದಲ್ಲಿ ಜನತಾದಳ ಯುನೈಟೆಡ್ (ಜೆಡಿಯು) ಮತ್ತು … Continue reading BIG UPDATE: ನಾಳೆ ಮಧ್ಯಾಹ್ನ 2ಕ್ಕೆ ಬಿಹಾರದಲ್ಲಿ ‘ಮಹಾಘಟಬಂಧನ್ ಸರ್ಕಾರ’ ಅಸ್ತಿತ್ವಕ್ಕೆ: ನಿತೀಶ್ ಕುಮಾರ್ ಸಿಎಂ, ತೇಜಸ್ವಿಯಾದವ್ ಡಿಸಿ ಆಗಿ ಪ್ರಮಾಣವಚನ ಸ್ವೀಕಾರ | Bihar Political Crisis