BIGG NEWS: ಕಾಂಗ್ರೆಸ್‌ ಬ್ಯಾನ್‌ ಮಾಡಬೇಕೆಂಬ ಹೇಳಿಕೆ ವಿಚಾರ; ನಳಿನ್‌ ಕುಮಾರ್‌ ಕಟೀಲುಗೆ ಮಂಪರು ಪರೀಕ್ಷೆ ಮಾಡಬೇಕು: ಹರಿಪ್ರಸಾದ್‌ ಕಿಡಿ

ಮೈಸೂರು: ಕಾಂಗ್ರೆಸ್‌ ಬ್ಯಾನ್‌ ಮಾಡಬೇಕೆಂಬ ಕಟೀಲ್ ಹೇಳಿಕೆ ವಿಚಾರವಾಗಿ ಪರಿಷತ್‌ ವಿಪಕ್ಷ ನಾಯಕ ಹರಿಪ್ರಸಾದ್‌ ಕಿಡಿಕಾರಿದ್ದಾರೆ. BREAKING NEWS: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಮೂವರು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ   ನಳಿನ್‌ ಕುಮಾರ್‌ ಕಟೀಲುಗೆ ಮಂಪರು ಪರೀಕ್ಷೆ ಮಾಡಬೇಕು. ಮಂಗಳೂರಿನಲ್ಲಿ ಯಾರ ಜತೆ ಪಿಎಫ್‌ಐ ಸಂಬಂಧ ಇದೆ ಗೊತ್ತಾಗುತ್ತದೆ. ಚುನಾವಣೆ ವೇಳೆ ಮೋದಿಗೆ ಜೀವ ಬೆದರಿಕೆ ವಿಚಾರ ಬರುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಲೂಟಿ ರವಿಯೂ ಟೀಕೆಗಳಿಗೂ … Continue reading BIGG NEWS: ಕಾಂಗ್ರೆಸ್‌ ಬ್ಯಾನ್‌ ಮಾಡಬೇಕೆಂಬ ಹೇಳಿಕೆ ವಿಚಾರ; ನಳಿನ್‌ ಕುಮಾರ್‌ ಕಟೀಲುಗೆ ಮಂಪರು ಪರೀಕ್ಷೆ ಮಾಡಬೇಕು: ಹರಿಪ್ರಸಾದ್‌ ಕಿಡಿ