BIG NEWS : ಸಾಲದ ಕಂತು ಕಟ್ಟುವಂತೆ ಕೇಳಿದ ಫೈನಾನ್ಸ್ ಸಿಬ್ಬಂದಿ ಮೇಲೆ ಬಿಸಿ.. ಎಣ್ಣೆ ಎರಚಿ ಹಲ್ಲೆಗೈದ ವಿಡಿಯೋ | Watch

ಜೈಪುರ: ಸಾಲದ ಕಂತು ಪಾವತಿಸುವಂತೆ ಫೈನಾನ್ಸ್ ಕಂಪನಿಯೊಂದರ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಬಿಸಿ ಎಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿವೆ. ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. BREAKING NEWS : ಮಿಟೂ ಕೇಸ್ : ‘ಪ್ರಶಾಂತ್ ಸಂಬರಗಿ’ಗೆ ಹೈಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್ ಸುರೇಂದ್ರ ಸ್ವಾಮಿ ಅವರು ಬಜಾಜ್ ಫೈನಾನ್ಸ್ ನಿಂದ ವೈಯಕ್ತಿಕ ಸಾಲ ಪಡೆದಿದ್ದರು. ಅವರು ಇಎಂಐನ ಕಂತನ್ನು ಪಾವತಿಸಿಲ್ಲ. ಕಂಪನಿಯ ನವೀನ್ ಕುಮಾರ್ ಮತ್ತು ಕುಲದೀಪ್ ಸುರೇಂದ್ರ ಅವರ … Continue reading BIG NEWS : ಸಾಲದ ಕಂತು ಕಟ್ಟುವಂತೆ ಕೇಳಿದ ಫೈನಾನ್ಸ್ ಸಿಬ್ಬಂದಿ ಮೇಲೆ ಬಿಸಿ.. ಎಣ್ಣೆ ಎರಚಿ ಹಲ್ಲೆಗೈದ ವಿಡಿಯೋ | Watch