ಖಾದಿ ಪ್ರಿಯರೇ ಗಮನಿಸಿ: ಜ.26ರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಖಾದಿ ಉತ್ಸವ

ಶಿವಮೊಗ್ಗ: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಜ.26 ರಿಂದ ಫೆ. 26ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ- ಖಾದಿ ಉತ್ಸವ-2023 ಅನ್ನು ಆಯೋಜಿಸಲಾಗಿದೆ. ಖಾದಿ ಪ್ರಿಯರು, ಸಿಬಿಸಿ, ಪಿಬಿಎಸ್, ಪಿಎಂಇಜಿಪಿ, ಸಿಎಂಇಜಿಪಿ ಯೋಜನೆಯ ಸರ್ಕಾರದಿಂದ ಅನುದಾನ ಪಡೆದ ಅರ್ಹ ಫಲಾನುಭವಿಗಳು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳ ಕಚೇರಿಯಿಂದ ಧನಸಹಾಯ ಪಡೆದಿರುವ ಬಗ್ಗೆ ದೃಢೀಕರಣವನ್ನು ಪಡೆದುಕೊಂಡು ವೆಬ್‍ಸೈಟ್ www.khadi.karnataka.gov.in ರಲ್ಲಿ ಜ.21ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಖಾದಿ … Continue reading ಖಾದಿ ಪ್ರಿಯರೇ ಗಮನಿಸಿ: ಜ.26ರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಖಾದಿ ಉತ್ಸವ