BIGG NEWS : ಕೋಮುವಾದದ ಬೀಜ ಕರಾವಳಿಯ ಹಿಂದುತ್ವದ ಲ್ಯಾಬ್‌ನಿಂದಲೇ ಉತ್ಪತ್ತಿಯಾಗುತ್ತಿದೆ : ವಿವಾದ ಸೃಷ್ಟಿಸಿದ ಸಿದ್ಧರಾಮಯ್ಯ

ದಕ್ಷಿಣಕನ್ನಡ : ” ಕೋಮುವಾದದ ಬೀಜ  ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಲ್ಯಾಬ್‌ “ನಿಂದಲೇ ಉತ್ಪತ್ತಿಯಾಗುತ್ತಿದೆ  ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ ಪ್ಲೀಸ್ : ಸೈಟ್ ಗಾಗಿ ಮಂಡ್ಯ ಪೊಲೀಸರ ಫೈಟ್..! ಹರೇಕಳ ಕಡವಿನ ಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಬಿಜೆಪಿಯವರು  ಜನರಿಗೆ … Continue reading BIGG NEWS : ಕೋಮುವಾದದ ಬೀಜ ಕರಾವಳಿಯ ಹಿಂದುತ್ವದ ಲ್ಯಾಬ್‌ನಿಂದಲೇ ಉತ್ಪತ್ತಿಯಾಗುತ್ತಿದೆ : ವಿವಾದ ಸೃಷ್ಟಿಸಿದ ಸಿದ್ಧರಾಮಯ್ಯ