BIG NEWS: ಆರ್‌ ಎಸ್‌ ಎಸ್‌ ನವರು ಪಾಪದ ಕೂಸು; ಬಿಎಸ್‌ ವೈ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಮೈಸೂರು: ಆರ್‌ ಎಸ್‌ ಎಸ್‌ ನವರು ಪಾಪದ ಕೂಸು ಎಂದು ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. BIGG NEWS: ಪ್ಲೆಕ್ಸ್‌ ಹರಿದ ವಿಚಾರ: ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಡಿ.ಕೆ ಶಿವಕುಮಾರ್‌ ಭೇಟಿ; ಕಿಡಿಗೇಡಿ ಕ್ರಮ ಕೈಗಳ್ಳುವಂತೆ ಎಚ್ಚರಿಕೆ   ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ ವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿ ಎಸ್​ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಆರ್​ಎಸ್​ಎಸ್​ನವರ ಪಾಪದ ಕೂಸು ಬಿಜೆಪಿ ಎಂದು ತಿರುಗೇಟು ನೀಡಿದರು. … Continue reading BIG NEWS: ಆರ್‌ ಎಸ್‌ ಎಸ್‌ ನವರು ಪಾಪದ ಕೂಸು; ಬಿಎಸ್‌ ವೈ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು