ಭರ್ಜರಿಯಾಗಿ ಸಾಗುತ್ತಿದೆ ‘ರವಿಕೆ ಪ್ರಸಂಗ’ದ ಪ್ರಚಾರ ಕಾರ್ಯ! ಇದೇ ತಿಂಗಳ 16ರಂದು ತೆರೆಗೆ
ಕೆಎನ್ಎನ್ಸಿನಿಮಾಡೆಸ್ಕ್: ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ‘ಬ್ರಹ್ಮಗಂಟು’ ಖ್ಯಾತಿಯ ಗೀತಾ ಭಾರತಿ ಭಟ್ ನಾಯಕಿಯಾಗಿ ನಟಿಸಿರುವ ‘ರವಿಕೆ ಪ್ರಸಂಗ’ ಸಿನಿಮಾ ಇದೇ ಫೆ. 16ಕ್ಕೆ ಬಿಡುಗಡೆಯಾಗಲಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿಯಾಗಿ ಎಲ್ಲ ಕಡೆ ಸಖತ್ತು ಸೌಂಡ್ ಮಾಡುತ್ತಿದೆ. ಅಂದ ಹಾಗೇ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಸುತ್ತಾಡಿ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ, ಚಿತ್ರತಂಡ ಕ್ರಿಯಾಶೀಲ ಹಾದಿಯಲ್ಲಿ, ಹಲವಾರು ಹೊಸತನಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲು ಮುಂದಾಗಿದೆ. ಸದ್ಯ ಸಿನಿಮಾ ಮಂದಿ ಉಡುಪಿಯ ಪ್ರಸಿದ್ಧ ಜಯಲಕ್ಷ್ಮಿ … Continue reading ಭರ್ಜರಿಯಾಗಿ ಸಾಗುತ್ತಿದೆ ‘ರವಿಕೆ ಪ್ರಸಂಗ’ದ ಪ್ರಚಾರ ಕಾರ್ಯ! ಇದೇ ತಿಂಗಳ 16ರಂದು ತೆರೆಗೆ
Copy and paste this URL into your WordPress site to embed
Copy and paste this code into your site to embed