ನವದೆಹಲಿ : ರಾಜಕೀಯ ಅನುಕೂಲತೆಯ ಆಧಾರದ ಮೇಲೆ ಭಯೋತ್ಪಾದಕರನ್ನು ‘ಕೆಟ್ಟವರು ಅಥವಾ ಒಳ್ಳೆಯವರು’ ಎಂದು ವರ್ಗೀಕರಿಸುವುದನ್ನ ತಕ್ಷಣವೇ ನಿಲ್ಲಿಸಬೇಕು ಎಂದು ಭಾರತವು ಯುಎನ್ ಕೌನ್ಸಿಲ್’ಗೆ ತಿಳಿಸಿದೆ. ಪರಿಕಲ್ಪನೆಯ ಟಿಪ್ಪಣಿಯನ್ನ ಬಿಡುಗಡೆ ಮಾಡಿದ ಭಾರತ, ಭಯೋತ್ಪಾದಕರನ್ನ ಕೆಟ್ಟವರು ಅಥವಾ ಒಳ್ಳೆಯವರು ಎಂದು ವರ್ಗೀಕರಿಸಬಾರದು ಮತ್ತು ಉತ್ತಮ ಭಯೋತ್ಪಾದನೆ ಮತ್ತು ಕೆಟ್ಟ ಭಯೋತ್ಪಾದನೆ ಮಾಡುವುದು ಭಯೋತ್ಪಾದನೆಯ ವಿರುದ್ಧ ಹೋರಾಡುವ ಹಂಚಿಕೆಯ ಜಾಗತಿಕ ಬದ್ಧತೆಯನ್ನ ದುರ್ಬಲಗೊಳಿಸುತ್ತದೆ ಎಂದು ಯುಎನ್ ಕೌನ್ಸಿಲ್ಗೆ ತಿಳಿಸಿದೆ. ಭಾರತವು ಪ್ರಸ್ತುತ 15 ರಾಷ್ಟ್ರಗಳ UN ಭದ್ರತಾ ಮಂಡಳಿಯ … Continue reading ಭಯೋತ್ಪಾದಕರನ್ನ ಕೆಟ್ಟವರು ಅಥ್ವಾ ಒಳ್ಳೆಯವ್ರು ಎಂದು ವಿಭಜಿಸೋ ಕಾರ್ಯ ನಿಲ್ಲಿಸ್ಬೇಕು ; ‘UNSC’ಯಲ್ಲಿ ಭಾರತ ಖಡಕ್ ಸಂದೇಶ
Copy and paste this URL into your WordPress site to embed
Copy and paste this code into your site to embed