ಸಾರ್ವಜನಿಕರ ಎದುರಲ್ಲೇ ‘ರೌಡಿ ಸುಹೇಲ್’ ಗೆ ಬೇಡಿ ಹಾಕಿ ಮೆರವಣಿಗೆ ಮಾಡಿದ ಪೊಲೀಸ್ರು..!

ಬೆಂಗಳೂರು : ಕುಖ್ಯಾತ ರೌಡಿ , ಆರೋಪಿ ಪಪ್ಪಾಯಿ ಸುಹೈಲ್ ನನ್ನು ಇಂದು ಪೊಲೀಸರು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದಾರೆ.ಸಾರ್ವಜನಿಕರ ಎದುರಲ್ಲೇ ರೌಡಿ ಸುಹೇಲ್ ಗೆ ಬೇಡಿ ಹಾಕಿ ಮೆರವಣಿಗೆ ಮಾಡಿದ್ದಾರೆ. ಕೊಲೆ ಯತ್ನ , ವ್ಯಾಪಾರಿಗಳಿಗೆ ಬೆದರಿಕೆ ಸೇರಿ 15 ಕ್ಕೂ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಸುಹೈಲ್ ನನ್ನುಡಿಜೆ ಹಳ್ಳಿ ಪೊಲೀಸರು ಡಿಜೆ ಹಳ್ಳಿಯಲ್ಲಿ ಸ್ಥಳ ಮಹಜರು ಮಾಡಿಸಿದ್ದಾರೆ. ಅಮಾಯಕ ಜನರನ್ನು ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದ ಆರೋಪಿಗೆ ಪೊಲೀಸರು ಜನರ ಮುಂದೆಯೇ ಕೈಗೆ ಕೋಳ … Continue reading ಸಾರ್ವಜನಿಕರ ಎದುರಲ್ಲೇ ‘ರೌಡಿ ಸುಹೇಲ್’ ಗೆ ಬೇಡಿ ಹಾಕಿ ಮೆರವಣಿಗೆ ಮಾಡಿದ ಪೊಲೀಸ್ರು..!