BREAKING NEWS: ಬೆಂಗಳೂರು ಜನರೇ ಗಮನಿಸಿ….. ಗಮನಿಸಿ !; ಎರಡು ದಿನ ಕಾವೇರಿ ನೀರು ಬಂದ್‌

ಬೆಂಗಳೂರು: ನಗರದಲ್ಲಿ ಕಾವೇರಿ ನೀರು ಪೂರೈಕೆ ಮಾಡುವ ತೊರೆಕಾಡನಹಳ್ಳಿ  ಪಂಪ್‌ ಸ್ಟೇಷನ್‌ ಮುಳುಗಡೆಯಾಗಿದೆ. BIGG BREAKING NEWS: ಬೆಂಗಳೂರಿನಲ್ಲಿ ́ರಣಚಂಡಿʼಗೆ ಮೊದಲ ಬಲಿ; ʼವಿದ್ಯುತ್‌ ಸ್ಪರ್ಶಿಸಿʼ ವ್ಯಕ್ತಿ ಸಾವು ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಪಂಪಿಂಗ್ ಸ್ಟೇಷನ್ ಮುಳುಗಡೆಯಾಗಿದ್ದು, ಎರಡು ದಿನಗಳ ಕಾಲ ಕಾವೇರಿ ನೀರು ಬಂದ್‌ ಆಗಲಿದೆ.  ಮಳವಳ್ಳಿ  ಟಿಕೆ ಹಳ್ಳಿ ನೀರು  ಸರಬರಾಜು  ಘಟಕ  ಜಲಾವೃತವಾಗಿದೆ.  ಹೀಗಾಗಿ ಯಂತ್ರೋಪಕರಣಗಳು ನೀರಲ್ಲಿ ಮುಳುಗಡೆಯಾಗಿದೆ.  ಈ ಹಿನ್ನೆಲೆಯಲ್ಲಿ  ನೀರುನ್ನು ಹಾಕಲು ಸಿಬ್ಬಂದಿ ಪರದಾಡುತ್ತಿದ್ದಾರೆ.  ಹೀಗಾಗಿ ಬೆಂಗಳೂರು ಜನರಿಗೆ ಕಾವೇರಿ … Continue reading BREAKING NEWS: ಬೆಂಗಳೂರು ಜನರೇ ಗಮನಿಸಿ….. ಗಮನಿಸಿ !; ಎರಡು ದಿನ ಕಾವೇರಿ ನೀರು ಬಂದ್‌