BIGG NEWS: ಕಂಠಪೂರ್ತಿ ಕುಡಿದು ತೆರದ ಚರಂಡಿಯಲ್ಲಿ ಬಿದ್ದ ವೃದ್ಧ…! ಮುಂದೇನಾಯ್ತು ಗೊತ್ತಾ?

ಆನೇಕಲ್:‌ ಅತ್ತಿಬೆಲೆಯ ಹೊಸೂರಿನಲ್ಲಿ ವೃದ್ಧನೊಬ್ಬ ಕಂಠಪೂರ್ತಿ ಕುಡಿದು ಭಾರಿ ಮಳೆಯಿಂದ ತೆರದ ಚರಂಡಿಯೊಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. BIGG BREAKING NEWS: ದೇಶದಲ್ಲಿ ಮಂಕಿಪಾಕ್ಸ್ ಭೀತಿ: ಇಂದು ಕೇಂದ್ರ ದ ಅಧಿಕಾರಿಗಳಿಂದ ಉನ್ನತ ಮಟ್ಟದ ಸಭೆ| Central meeting   ಈತ ಕುಡಿದು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದ. ನಂತರ ಹೋಗ್ತಾ ಇರಬೇಕಾದ್ರೆ ತೆರದ ಚರಂಡಿಯೊಳಗೆ ಬಿದ್ದಿದ್ದಾರೆ. ಟ್ರಾಫಿಕ್ ಜಾಮ್‌ನಲ್ಲಿ ವೃದ್ಧ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದುದನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿಯುತ್ತಿದ್ದಾರೆ. … Continue reading BIGG NEWS: ಕಂಠಪೂರ್ತಿ ಕುಡಿದು ತೆರದ ಚರಂಡಿಯಲ್ಲಿ ಬಿದ್ದ ವೃದ್ಧ…! ಮುಂದೇನಾಯ್ತು ಗೊತ್ತಾ?