ನನ್ನ ಅಕ್ಕಳನ್ನ ಕೊಂದವನನ್ನು ಚೆನ್ನಮ್ಮ ಸರ್ಕಲ್ ನಲ್ಲೇ ಕೊಲ್ತಿನಿ : ಮೃತ ಅಂಜಲಿ ಸಹೋದರಿ ಆಕ್ರೋಶ

ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹತ್ಯೆ ಮಾದರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಯುವತಿಯ ಬರ್ಬರ ಕೊಲೆಯಾಗಿತ್ತು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಮೃತ ಅಂಜಲಿ ಅಂಬಿಗೇರ ಸಹೋದರಿ ಆರೋಪಿಯನ್ನ ಚೆನ್ನಮ್ಮ ಸರ್ಕಲ್ ನಲ್ಲಿ ನಾನು ಕೊಲ್ಲುತ್ತೇನೆ ಎಂದು ಆಕ್ರೋಶಭರಿತವಾಗಿ ಮಾತನಾಡಿದ್ದಾಳೆ. ಹೌದು ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಆರೋಪಿಯಾದಂತಹ ವಿಶ್ವ ಅಲಿಯಾಸ್ ಗಿರೀಶ್ ಎನ್ನುವ ಯುವಕ ನಸುಕಿನ ಜಾವದಲ್ಲಿ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ … Continue reading ನನ್ನ ಅಕ್ಕಳನ್ನ ಕೊಂದವನನ್ನು ಚೆನ್ನಮ್ಮ ಸರ್ಕಲ್ ನಲ್ಲೇ ಕೊಲ್ತಿನಿ : ಮೃತ ಅಂಜಲಿ ಸಹೋದರಿ ಆಕ್ರೋಶ