ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ಒಂದು ತಂತ್ರವು ಬಹಳಷ್ಟು ಶಕ್ತಿಶಾಲಿ ಆಗಿರುವಂತಹ ಒಂದು ತಂತ್ರವಾಗಿದೆ. ನಿಮ್ಮ ಶತ್ರುಗಳು ನಿಮಗೆ ಬಹಳಷ್ಟು ರೀತಿಯಲ್ಲಿ ಕಾಟವನ್ನು ಕೊಡುತ್ತಾ ಇದ್ದರೆ ಈ ಒಂದು ತಂತ್ರವನ್ನು ನೀವು ಮಾಡಬೇಕು ಇದನ್ನು ಯಾವಾಗ ಮಾಡಬೇಕು ಎಂದರೆ ಭಾನುವಾರದ ದಿನದಂದು ಮಾಡ ಬೇಕು. ಈ ಒಂದು ಮಲಯಾಳಂ ಶತ್ರು ಸಂಹಾರ ಯಾಗವನ್ನು ಮಾಡಿದರೆ ನಿಮ್ಮ ಶತ್ರುವನ್ನು ಸಂಪೂರ್ಣವಾಗಿ ನಾಶವನ್ನು ಮಾಡಬಹುದು. ಈ ಒಂದು ಮಲೆಯಾಳಂ ತಂತ್ರವನ್ನು ಮಾಡುವ ರೀತಿ ಏಕೆಂದರೆ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ಸಮನಾಗಿ ಎರಡು ಭಾಗಗಳನ್ನಾಗಿ ಮಾಡಿಕೊಂಡು ಒಂದು ಭಾಗವನ್ನು ತೆಗೆದುಕೊಂಡು ಅದರ ಮೇಲೆ ಕೆಂಪು ಕುಂಕುಮವನ್ನು ಹಾಕಬೇಕು ಕುಂಕುಮವನ್ನು ಹಾಕಿ

ಆದ ನಂತರ ಒಂದು ದೀಪವನ್ನು ಹಚ್ಚಿಕೊಳ್ಳಬೇಕು ನಂತರ ಆ ದೀಪದಲ್ಲಿರುವ ಬತ್ತಿಯನ್ನು ತೆಗೆದು ಅರ್ಧ ಭಾಗವನ್ನಾಗಿಸಿ ಕುಂಕುಮವನ್ನು ಹಾಕಿರುವ ನಿಂಬೆಹಣ್ಣಿನ ಮಧ್ಯಭಾಗದಲ್ಲಿ ಆ ಬತ್ತಿಯನ್ನು ಇರಿಸಬೇಕು ಅದನ್ನು ಇರಿಸಿದ ನಂತರ ಒಂದು ಮಂತ್ರವನ್ನು ಹೇಳಬೇಕು. ಆ ಮಂತ್ರ ಏನೆಂದರೆ “ಓಂ ನಮೋ ಅಘೋರೇಶ್ವರ ನಮ ಶತ್ರು ನಾಶಯ ಸ್ವಾಹ” ಈ ಒಂದು ಮಂತ್ರವನ್ನು ಹೇಳಿಕೊಂಡು ನಂತರ ಕೊನೆಯಲ್ಲಿ ನಿಮ್ಮ ಶತ್ರುವಿನ ಹೆಸರನ್ನು ಹೇಳಿಕೊಳ್ಳಬೇಕು. ಈ ಒಂದು ಮಂತ್ರವನ್ನು 108 ಬಾರಿ ಹೇಳಬೇಕು ಮಂತ್ರವನ್ನು 108 ಬಾರಿ ಹೇಳಿ ಆದ ನಂತರ ನಿಮ್ಮ ಶತ್ರುವಿನ ಭಾವಚಿತ್ರವನ್ನು ಆ ಒಂದು ದೀಪದಲ್ಲಿ ಅಂದರೆ ಅರ್ಧ ಭಾಗ ಮಾಡಿದ ನಿಂಬೆಹಣ್ಣಿನ ಮೇಲೆ ಕುಂಕುಮವನ್ನು ಹಾಕಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಅದರ ಮೇಲೆ ಒಂದು ಬತ್ತಿಯನ್ನು ಉರಿಸಬೇಕು ಆ ಉರಿಸುತ್ತಿರುವ ಭಕ್ತಿಯ ಮೂಲಕ ನಿಮ್ಮ ಶತ್ರುವಿನ ಭಾವಚಿತ್ರವನ್ನು ಸುಟ್ಟು ಹಾಕಬೇಕು. ಭಾವಚಿತ್ರವನ್ನು ಸಂಪೂರ್ಣವಾಗಿ ಸುಟ್ಟು ಹಾಕಬೇಕು ಹೀಗೆ ಮಾಡುವುದರಿಂದ ನಿಮ್ಮ ಶತ್ರು ಸಂಪೂರ್ಣವಾಗಿ ನಾಶವಾಗುತ್ತಾರೆ ಆದ್ದರಿಂದ ಈ ಒಂದು ಸರಳವಾದ ಚಿಕ್ಕದಾದ ಒಂದು ತಂತ್ರವನ್ನು ನೀವು ಮಾಡಿಕೊಳ್ಳಬೇಕು. ಇದರಿಂದ ನಿಮಗೆ ಇರುವ ಎಲ್ಲ ತೊಂದರೆಗಳು ಕಷ್ಟಗಳು ದೂರವಾಗುತ್ತದೆ ಹಾಗೆ ಎಂತಹ ದೊಡ್ಡ ಶತ್ರುವಾದರೂ ನಾಶವಾಗಿ ಹೋಗುತ್ತಾರೆ ಅವರಿಂದ ಮುಂದೆ ನಿಮಗೆ ಯಾವುದೇ ತರಹದ ತೊಂದರೆಗಳು ಕಷ್ಟಗಳು ಸಮಸ್ಯೆಗಳು ಬರುವುದಿಲ್ಲ.

ಆದ್ದರಿಂದ ಈ ಒಂದು ತಂತ್ರವನ್ನು ನೀವು ಭಾನುವಾರದ ದಿನ ಶುದ್ಧ ಮನಸ್ಥಿತಿನಿಂದ ಮಂತ್ರವನ್ನು ಹೇಳಿಕೊಳ್ಳುತ್ತಾ ಈ ಒಂದು ತಂತ್ರವನ್ನು ಮಾಡಬೇಕು. ಈ ತಂತ್ರವನ್ನು ಮಾಡಿದ ಇದೇ ದಿನಗಳಲ್ಲಿ ಇದರ ಫಲಿತಾಂಶವನ್ನು ನೀವು ನೋಡಬಹುದು ಹಾಗೆ ನಿಮ್ಮ ಶತ್ರುವ ನಾಶವನ್ನು ಕೂಡ ನೀವು ನೋಡಬಹುದು ಆಗಿದೆ. ನಿಮ್ಮ ಶತ್ರು ನಿಮಗೆ ಕೊಡುತ್ತಿರುವ ನೋವು ಕಷ್ಟ ಸಮಸ್ಯೆಗಳು ಇವೆಲ್ಲವೂ ಈ ತಂತ್ರವನ್ನು ಮಾಡುವುದರಿಂದ ಯಾವುದೇ ಸಮಸ್ಯೆ ಕಷ್ಟ ನೋವುಗಳು ನಿಮಗೆ ಬರುವ ಬದಲು ಹಿಂದುರಿಗಿ ಅವರಿಗೆ ಹೋಗಿ ಸಾಗುತ್ತದೆ ಹಾಗೆಯೇ ಅವರು ಕೂಡ ಐದೇ ದಿನಗಳಲ್ಲಿ ನಾಶವಾಗಿ ಹೋಗುತ್ತಾರೆ ಆದ್ದರಿಂದ ಈ ಒಂದು ತಂತ್ರವನ್ನು ಭಾನುವಾರದ ದಿನದಂದು ನೀವು ಮನೆಯಲ್ಲಿ ಮಾಡಿಕೊಳ್ಳಬೇಕು.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version