ತನ್ನ ವಿರುದ್ಧದ ಆರೋಪಕ್ಕೆ ದಾಖಲೆ ಸಹಿತ ಉತ್ತರ ಕೊಟ್ಟ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಜಮೀಲ್ ಸಾಗರ್
ಶಿವಮೊಗ್ಗ: ತನ್ನ ವಿರುದ್ಧ ಮಾಡಲಾಗಿದ್ದಂತ ಆರೋಪಗಳಿಗೆ ಸಂಬಂಧಿಸಿದಂತೆ ತಾನು ಓದಿದ್ದು ಸಾಗರದ ಅರಳಿಕಟ್ಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಎಂಬುದಾಗಿ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಜಮೀಲ್ ಸಾಗರ್ ( ಶೇಖ್ ಸುಬಾನ್ ) ತಿರುಗೇಟನ್ನು ನೀಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನಗರಸಭೆ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆ ಎದುರು ನಿಂತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯ ಎದುರು ಕೆಲ ವ್ಯಕ್ತಿಗಳು ಹಳೆಯ ಡೆಸ್ಕ್ ನೀಡಿ ಸಾವಿರಾರು ರೂಪಾಯಿ ಹಣವನ್ನು … Continue reading ತನ್ನ ವಿರುದ್ಧದ ಆರೋಪಕ್ಕೆ ದಾಖಲೆ ಸಹಿತ ಉತ್ತರ ಕೊಟ್ಟ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಜಮೀಲ್ ಸಾಗರ್
Copy and paste this URL into your WordPress site to embed
Copy and paste this code into your site to embed