BIGG NEWS: ದಸರಾ ಗೋಲ್ಡ್ ಪಾಸ್‌ ದಂಧೆ ವಿಚಾರ, ನನ್ನ ಗಮನಕ್ಕೆ ಬಂದಿದೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ; ಎಸ್.ಟಿ ಸೋಮಶೇಖರ್‌ ಸ್ಪಷ್ಟನೆ

ಮೈಸೂರು: ದಸರಾ ಗೋಲ್ಡ್‌ ಪಾಸ್‌ ದಂಧೆ ವಿಚಾರವಾಗಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ಮಾತನಾಡಿದ ಅವರು, ಪಾಸ್‌ ದಂಧೆ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಫ್‌ ಐಆರ್‌ ದಾಖಲಿಸಲು ಕಮಿಷನರ್‌ ಗೂ ತಿಳಿಸಿದ್ದೇನೆ. BIGG NEWS: ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ? ಎಂದು ಶೋಭಾ ಕರಂದ್ಲಾಜೆ ಗರಂ   10 ಸಾವಿರ ಗೋಲ್ಡ್‌ ಪಾಸ್‌ ಬಿಡುಗಡೆ ಮಾಡಲಾಗಿದೆ. ಆನ್‌ ಲೈನ್‌ ನಲ್ಲಿ 500 ಟಿಕೆಟ್‌ … Continue reading BIGG NEWS: ದಸರಾ ಗೋಲ್ಡ್ ಪಾಸ್‌ ದಂಧೆ ವಿಚಾರ, ನನ್ನ ಗಮನಕ್ಕೆ ಬಂದಿದೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ; ಎಸ್.ಟಿ ಸೋಮಶೇಖರ್‌ ಸ್ಪಷ್ಟನೆ