BIGG NEWS: ಸಂಪುಟ ಸೇರ್ಪಡೆ ವಿಚಾರ ಕೇಂದ್ರಕ್ಕೆ ಬಿಟ್ಟಿದ್ದು; ನನಗೆ ಸಚಿವ ಸ್ಥಾನ ನೀಡೋದು ವಿಳಂಬವಾಗ್ತಿದೆ : ಈಶ್ವರಪ್ಪ ಅಸಮಾಧಾನ

ಬೆಂಗಳೂರು: ಕೆ.ಎಸ್‌ ಈಶ್ವರಪ್ಪ ಮತ್ತೆ ಸಂಪುಟ ಸೇರ್ಪಡೆ ವಿಚಾರವಾಗಿ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಸೇರ್ಪಡೆ ವಿಚಾರಕೇಂದ್ರದ ನಾಯಕರಿಗೆ ಬಿಟ್ಟಿದ್ದು.ನನಗೆ ಸಚಿವ ಸ್ಥಾನ ನೀಡೋದು ವಿಳಂಬವಾಗಿದೆ ಎಂದು ಹೈಕಮಾಂಡ್‌ ವಿರುದ್ಧ ಈಸ್ವರಪ್ಪ ಅಸಮಾಧಾನ ವ್ಯಕ್ತಪಡಿಸದಿದ್ದಾರೆ. JOBS ALEART: ಉದ್ಯೋಗಾಕಾಂಕ್ಷಿಗಳೇ ಗಮನಿಸಿ : 5008 ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ|SBI Recruitment 2022   ನಗರದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರನ ಸಾವಿನ ಕೇಸ್‌ ನಲ್ಲಿ ನನಗೆ ಕ್ಲೀನ್‌ ಚಿಟ್‌ ಸಿಕ್ಕಿದೆ. ಆದರೆ ಸಚಿವ ಸ್ಥಾನ ಕೊಡೋದು ವಿಳಂಬ ಮಾಡುತ್ತಿದ್ದಾರೆ. ಇದರಿಂದ … Continue reading BIGG NEWS: ಸಂಪುಟ ಸೇರ್ಪಡೆ ವಿಚಾರ ಕೇಂದ್ರಕ್ಕೆ ಬಿಟ್ಟಿದ್ದು; ನನಗೆ ಸಚಿವ ಸ್ಥಾನ ನೀಡೋದು ವಿಳಂಬವಾಗ್ತಿದೆ : ಈಶ್ವರಪ್ಪ ಅಸಮಾಧಾನ