ಜಮೀನಿಗೆ ಅರಣ್ಯ ರಸ್ತೆ ಬಳಸಲು ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ‘ರಾಣಾ ಜಾರ್ಜ್’ಗೆ ಹೈಕೋರ್ಟ್ ಅನುಮತಿ
ಬೆಂಗಳೂರು: ಜಮೀನಿಗೆ ತೆರಳೋದಕ್ಕೆ ಅರಣ್ಯ ರಸ್ತೆ ಬಳಸಲು ಇಂಧನ ಸಚಿವ ಕೆಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಅವರು ಬಂಡೀಪುರದಲ್ಲಿನ ನುಗು ವನ್ಯಜೀವಿ ಅಭಯಾರಣ್ಯ ಬಳಿಯಲ್ಲಿ ಜಮೀನು ಹೊಂದಿದದಾರೆ. ಈ ಜಮೀನಿಗೆ ತೆರಳೋದಕ್ಕೆ ಅಭಯಾರಣ್ಯವಾಗಿದ್ದರಿಂದ ಅರಣ್ಯ ಇಲಾಖೆಯಿಂದ ಅಡ್ಡಿ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಹೈಕೋರ್ಟ್ ಗೆ ಅರಣ್ಯ ರಸ್ತೆ ಬಳಸಿ ಜಮೀನಿಗೆ ತೆರಳಲು ಅನುಮತಿ ಕೋರಿ ಮನವಿ … Continue reading ಜಮೀನಿಗೆ ಅರಣ್ಯ ರಸ್ತೆ ಬಳಸಲು ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ‘ರಾಣಾ ಜಾರ್ಜ್’ಗೆ ಹೈಕೋರ್ಟ್ ಅನುಮತಿ
Copy and paste this URL into your WordPress site to embed
Copy and paste this code into your site to embed