BIGG NEWS : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ : ಡಾ.ಎಸ್.ಬಿ ಪಾಟೀಲ್ ಮಾಹಿತಿ

ವಿಜಯಪುರ :   ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರ ಎಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವ ಮೂಲಕ  ಡಾ.ಎಸ್.ಬಿ ಪಾಟೀಲ್  ಮಾಹಿತಿ ನೀಡಿದ್ದಾರೆ BIGG NEWS : ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ : ಡಿ.ಕೆ.ಶಿವಕುಮಾರ್ ಲೇವಡಿ ಸುದ್ದಿಗಾರೊಂದಿಗೆ ಡಾ.ಎಸ್.ಬಿ ಪಾಟೀಲ್  ಮಾತನಾಡಿದ ,   ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಆರೋಗ್ಯದಲ್ಲಿ ಚೇತರಿಕೆ ಯಾಗುತ್ತಿದೆ. ಸದ್ಯಕ್ಕೆ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲ. BIGG NEWS : ಬಿಜೆಪಿ ಒಂದು … Continue reading BIGG NEWS : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ : ಡಾ.ಎಸ್.ಬಿ ಪಾಟೀಲ್ ಮಾಹಿತಿ