BIGG NEWS: ಮೊಟ್ಟೆ ಎಸೆದಿರುವುದು ́ಕಾಂಗ್ರೆಸ್‌ ಕಾರ್ಯಕರ್ತʼ; ಯಾವುದೇ ವಿಚಾರಕ್ಕೆ ಬೇಸರಗೊಂಡು ಎಸೆದಿದ್ದೇನೆ- ರಾಜ್ಯಸಭಾ ಸದಸ್ಯ ಜಗ್ಗೇಶ್‌

ತುಮಕೂರು: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಹೇಳಿದ್ದಾರೆ. ಮೊಟ್ಟೆ ಎಸೆದಿರುವುದು ಕಾಂಗ್ರೆಸ್‌ ಕಾರ್ಯಕರ್ತ ಎಂದು ಹೇಳಿದ್ದಾರೆ. BIGG NEWS: ಗಾಲ್ಫ್ ಮೈದಾನದಲ್ಲಿ ಮುಂದುವೆರೆದ ಚಿರತೆ ಸೆರೆಗೆ ಕಾರ್ಯಾಚರಣೆ; ಸಂಜೆ ಸಕ್ರೆಬೈಲ್‌‌ನಿಂದ ಆನೆಗಳು ಬರುವ ಸಾಧ್ಯತೆ   ತುಮಕೂರಿನಲ್ಲಿ ಮಾತನಾಡಿದ ಅವರು, ಯಾವುದೇ ವಿಚಾರಕ್ಕೆ ಬೇಸರಗೊಂಡು ಎಸೆದಿದ್ದೇನೆ ಎಂದಿದ್ದಾನೆ. ಕಾಂಗ್ರೆಸ್‌ ಹೋರಾಟ ಮುಂದಿನ ಜೂನ್‌ ವರೆಗೂ ಇರಬಹುದು. ಆಮೇಲೆ ಇದು ತಣ್ಣಗುತ್ತದೆ ಎಂದು ಕಾಂಗ್ರೆಸ್‌ ವಿರುದ್ಧ ಜಗ್ಗೇಶ್‌ ವಾಗ್ದಾಳಿ ನಡೆಸಿದ್ದಾರೆ.