‘ಎಜುಕೇಷನ್ ಟುಡೇ- ಎಫೆಕ್ಟಿವಿ ಪ್ರಿನ್ಸಿಪಾಲ್ಸ್ ಪ್ರಶಸ್ತಿ’ಗೆ ‘ಖ್ಯಾತ ಶಿಕ್ಷಣ ತಜ್ಱ ಕೆ. ಉದಯ ರತ್ನಕುಮಾರ್’ ಭಾಜನ

ಬೆಂಗಳೂರು: ದೇಶದ ಪ್ರತಿಷ್ಠಿತ ಎಜುಕೇಷನ್ ಟುಡೇ ಸಂಸ್ಥೆಯು ಪ್ರತಿವರ್ಷ ಕೊಡಮಾಡುವ “ ಕ್ರಿಯಾಶೀಲ ಪ್ರಾಂಶುಪಾಲರು” ಎಫೆಕ್ಟಿನ್ ಪ್ರಿನ್ಸಿಪಾಲ್ಸ್ ((EFFECTIVE PRIINCIPALS) ಪ್ರಶಸ್ತಿಗೆ ಈ ವರ್ಷ ಬೆಂಗಳೂರಿನ ಖ್ಯಾತ ಶಿಕ್ಷಣ ತಜ್ಱ ಹಾಗೂ ಪ್ರತಿಷ್ಠಿತ ನಿಸರ್ಗ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಕೆ. ಉದಯ ರತ್ನಕುಮಾರ್ ( Udaya Rathna Kumar K ) ಅವರಿಗೆ ಸಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ವಲಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರನ್ನು ಗುರುತಿಸಿ, ಎಜುಕೇಷನ್ ಟುಡೇ ಸಂಸ್ಥೆಯು ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಪ್ರಾಂಶುಪಾಲ ಕೆ. ಉದಯ … Continue reading ‘ಎಜುಕೇಷನ್ ಟುಡೇ- ಎಫೆಕ್ಟಿವಿ ಪ್ರಿನ್ಸಿಪಾಲ್ಸ್ ಪ್ರಶಸ್ತಿ’ಗೆ ‘ಖ್ಯಾತ ಶಿಕ್ಷಣ ತಜ್ಱ ಕೆ. ಉದಯ ರತ್ನಕುಮಾರ್’ ಭಾಜನ