ಬೇಳ ಶ್ರೀ ಪದ್ಮನಾಭ ಶರ್ಮಾಗೆ ಕೇರಳದ ಜ್ಯೋತಿಷ ಪರಿಷತ್ತಿನಿಂದ 2025ನೇ ಸಾಲಿನ ದೈವಜ್ಞ ಪುರಸ್ಕಾರ

ಕೇರಳದಲ್ಲಿ ಜ್ಯೋತಿಷವಿಭಾಗದ ಬಹುದೊಡ್ಡ ಸಂಘಟನೆಯಾದ ಕೇರಳ ಜ್ಯೋತಿಷ ಪರಿಷತ್ತಿನ 2025 ನೇ ಸಾಲಿನ “ದೈವಜ್ಞ ಪುರಸ್ಕಾರ”ವು ಜ್ಯೋತಿಷರತ್ನ ಬೇಳ ಶ್ರೀ ಪದ್ಮನಾಭ ಶರ್ಮಾ ಅವರಿಗೆ ನೀಡಲಾಗುತ್ತಿದೆ. 17/5/2025ರಂದು ತ್ರಿಶೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಕಾಸರಗೋಡಿನ ಬೇಳದವರಾದ ಶ್ರೀಯುತರು ಪ್ರಸ್ತುತ ತ್ರಿಶೂರಿನ ಸಮೀಪದ ಇರಿಂಜಾಲಕ್ಕುಡದಲ್ಲಿ ನೆಲೆಸಿದ್ದಾರೆ. ಸಿದ್ಧ ಜ್ಯೋತಿಷಿಗಳಾದ ಕೈಮುಕ್ಕು ವೈದಿಕನ್ ಶ್ರೀ ಪರಮೇಶ್ವರನ್ ನಂಬೂದಿರಿಯವರ ಪ್ರಧಾನ ಶಿಷ್ಯರಾದ, ಲೋಕವಿಶ್ರುತರಾದ ಶ್ರೀ ಶರ್ಮರು ಫಲಜ್ಯೋತಿಷ, ಅಷ್ಟಮಂಗಲಪ್ರಶ್ನೆಯ ವಿಭಾಗದಲ್ಲಿ ಈ ಕಾಲದ ಅದ್ವಿತೀಯರಾಗಿದ್ದಾರೆ. ಗುರುವಾಯೂರು, ತಿರುವನಂತಪುರ … Continue reading ಬೇಳ ಶ್ರೀ ಪದ್ಮನಾಭ ಶರ್ಮಾಗೆ ಕೇರಳದ ಜ್ಯೋತಿಷ ಪರಿಷತ್ತಿನಿಂದ 2025ನೇ ಸಾಲಿನ ದೈವಜ್ಞ ಪುರಸ್ಕಾರ