BIGG NEWS: ಕಾಂಗ್ರೆಸ್‌ ಸದ್ಯ ಒಡೆದ ಮನೆ; ಅದಕ್ಕೆ ಮೂರು ಬಾಗಿಲುಗಳಿವೆ; ಪ್ರಹ್ಲಾದ್ ಜೋಶಿ ಟೀಕೆ

ಧಾರವಾಡ: ಕಾಂಗ್ರೆಸ್‌ ಒಡೆದ ಮನೆಯಾಗಿದೆ. ಆ ಮನೆಗೆ ಮೂರು ಬಾಗಿಲುಗಳಿವೆ. ಎರಡು ಬಾಗಿಲುಗಳಾಗಿದ್ದವು. ಈಗ ಖರ್ಗೆ ಅವರದ್ದೊಂದು ಬಾಗಿಲು ಹುಟ್ಟಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ಭಾರತ್ ಜೋಯೋ ಯಾತ್ರೆ ವೇಳೆ ಮೃತಪಟ್ಟ ಶಿವಮೊಗ್ಗದ ಕಾರ್ಯಕರ್ತನ ಮನೆಗೆ ಡಿಕೆ ಶಿವಕುಮಾರ್ ಭೇಟಿ, 10 ಲಕ್ಷ ನೆರವಿನ ಚೆಕ್ ವಿತರಣೆ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಬೆಂಬಲಿಗರ ಗುಂಪು ಹುಟ್ಟಿಕೊಂಡಿದೆ.ಹಾಗಾಗಿ ಕಾಂಗ್ರೆಸ್ ಎಷ್ಟು ಯಾತ್ರೆ ಮಾಡಿದರೂ ಸುಧಾರಣೆ ಆಗಲ್ಲ ಎಂದು … Continue reading BIGG NEWS: ಕಾಂಗ್ರೆಸ್‌ ಸದ್ಯ ಒಡೆದ ಮನೆ; ಅದಕ್ಕೆ ಮೂರು ಬಾಗಿಲುಗಳಿವೆ; ಪ್ರಹ್ಲಾದ್ ಜೋಶಿ ಟೀಕೆ