ರಷ್ಯಾ-ಭಾರತದ ನಡುವಿನ ಸ್ನೇಹದಿಂದ ಸಿಟ್ಟಾಗಿರುವ ಅಮೆರಿಕಕ್ಕೆ ಕೇಂದ್ರ ಸರ್ಕಾರ ದಿಟ್ಟ ಉತ್ತರ
ನವದೆಹಲಿ : ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ವಾರದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತನಾಡಿದರು. ಇರಾನ್ ಜೊತೆ ವ್ಯವಹಾರ ನಡೆಸುವ ಭಾರತೀಯ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನ ಘೋಷಿಸಿದ ಕುರಿತು, ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ನಾವು ನಿರ್ಬಂಧಗಳನ್ನು ಗಮನಿಸಿದ್ದೇವೆ ಮತ್ತು ನಾವು ಅದನ್ನು ಪರಿಗಣಿಸುತ್ತಿದ್ದೇವೆ” ಎಂದು ಹೇಳಿದರು. ರಣಧೀರ್ ಜೈಸ್ವಾಲ್, “ಸುಂಕದ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರವು ಒಂದು ಹೇಳಿಕೆಯನ್ನ ಹೊರಡಿಸಿದೆ. ಶ್ವೇತಭವನದ ಹೇಳಿಕೆಗೆ ಸಂಬಂಧಿಸಿದಂತೆ, ಅದನ್ನು ಶ್ವೇತಭವನದಿಂದ … Continue reading ರಷ್ಯಾ-ಭಾರತದ ನಡುವಿನ ಸ್ನೇಹದಿಂದ ಸಿಟ್ಟಾಗಿರುವ ಅಮೆರಿಕಕ್ಕೆ ಕೇಂದ್ರ ಸರ್ಕಾರ ದಿಟ್ಟ ಉತ್ತರ
Copy and paste this URL into your WordPress site to embed
Copy and paste this code into your site to embed