ಧಾರವಾಡ: PFI ಸಂಫಟನೆ ತುಂಬಾ ಸಲ ದೇಶದ್ರೋಹಿ ಕೆಲಸಗಳಲ್ಲಿ ಭಾಗವಹಿಸಿರುವ ಬಗ್ಗೆ ಸಾಕಷ್ಟು ದಾಖಲೆ ಇದ್ದರೂ ಕೇಂದ್ರ ಸರ್ಕಾರ ಮಾತ್ರ ಅದನ್ನ ನಿಷೇಧಿಸಲು ಮೀನಾಮೇಷ ಮಾಡುತ್ತಿದೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

BIGG NEWS : ‘ಪೇ ಸಿಎಂ’ ಪೋಸ್ಟರ್ ಕೇಸ್ : KPCCಯ ಐವರು ಅರೆಸ್ಟ್ : ನಾಳೆ ನಾನೇ ಪೋಸ್ಟರ್ ಅಂಟಿಸ್ತೀನಿ ಎಂದ ಸಿದ್ದರಾಮಯ್ಯ

ನಗರದಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಪಿ ಎಪ್‌ ಐ ಬ್ಯಾನ್‌ ಮಾಡಬೇಕು ಅಂತಾ ಹೋರಾಟ ಮಾಡುತ್ತಾ ಬಂದಿದ್ದೇವೆ. ದೇಶ ಮತ್ತು ರಾಜ್ಯದಲ್ಲಿ ನಡೆದ ಹಲವು ಗಲಭೆ, ಕೊಲೆಗಳಲ್ಲಿ ಪಿಎಫ್‌ ಐ ಮತ್ತು ಎಸ್‌ ಡಿಪಿಐ ಭಾಗಿಯಾಗಿರುವ ಬಗ್ಗೆ ಎಲ್ಲ ಸಾಕ್ಷ್ಯಗಳು ಇವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ಇದೆ. ನಾವು ಈ ಸಂಘಟನೆ ಗಳನ್ನು ನಿಷೇಧಿಸಬೇಕು ಎಂದಿದ್ದಾರೆ.

Share.
Exit mobile version