BIG NEWS: ಬಡ ಮಕ್ಕಳ IAS, IPS ಕನಸು ನನಸಿಗೆ ಸಂಸದೆ ದಿಟ್ಟ ನಿರ್ಧಾರ: ಸಂಕಲ್ಪ ತರಬೇತಿ ಕೇಂದ್ರ ಆರಂಭ
ದಾವಣಗೆರೆ: ರಾಜ್ಯದ ಬಡ ಮಕ್ಕಳ ಐಎಎಸ್, ಐಪಿಎಸ್ ಕನಸು ನನಸಾಗಿಸುವ ನಿಟ್ಟಿನಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸುಮಾರು 25 ಕೋಟಿ ಠೇವಣಿ ಇರಿಸಿ ಸಂಕಲ್ಪ ಹೆಸರಿನ ತರಬೇತಿ ಕೇಂದ್ರವನ್ನು ಸಂಸದೆ ಆರಂಭಿಸಿದ್ದಾರೆ. ದಾವಣಗೆರೆ ಬಿಐಇಟಿ ಕಾಲೇಜಿನ ಸಭಾಂಗಣದಲ್ಲಿ ಇಂದು ತರಬೇತಿ ಕೇಂದ್ರಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲನಿ ರಜನೀಶ್ ಚಾಲನೆ ನೀಡಿದರು. 25 ಕೋಟಿ ಠೇವಣಿ ಇಟ್ಟು ಬಡ ಮಕ್ಕಳಿಗೆ ಐಎಎಸ್, ಐಪಿಎಸ್ ತರಬೇತಿ ನೀಡಲು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸಂಕಲ್ಪ … Continue reading BIG NEWS: ಬಡ ಮಕ್ಕಳ IAS, IPS ಕನಸು ನನಸಿಗೆ ಸಂಸದೆ ದಿಟ್ಟ ನಿರ್ಧಾರ: ಸಂಕಲ್ಪ ತರಬೇತಿ ಕೇಂದ್ರ ಆರಂಭ
Copy and paste this URL into your WordPress site to embed
Copy and paste this code into your site to embed