BIGG NEWS: ರಾಜ್ಯದಲ್ಲಿ ಸೂರ್ಯ ಗ್ರಹಣ ಗೋಚರಿಸುವ ಹಿನ್ನೆಲೆ; ನಾಡಿನಾದ್ಯಂತ ಬಹುತೇಕ ದೇಗುಲ ಬಂದ್, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜೋರಾಗಿದೆ.  ಎರಡು ವರ್ಷಗಳ ಬಳಿಕ  ಹಬ್ಬಕ್ಕೆ ಅದ್ಧೂರಿಯಾಗಿ  ಆಚರಣೆ ಮಾಡಲು  ಜನರು  ತಯಾರಿಯಾಗಿದ್ದಾರೆ. ಆದರೆ ಈ ಬಾರಿ  ದೀಪಾವಳಿಯಂದೇ ಸೂರ್ಯಗ್ರಹಣ  ಸಂಭವಿಸಲಿದೆ. BIGG NEWS: ದುಷ್ಕರ್ಮಿಗಳಿಂದ ನಮಗೆ ಭಯ ಹುಟ್ಟಿಸಿದೆ; ನಮಗೆ ಸೂಕ್ತ ರಕ್ಷಣೆ ಬೇಕು: ಸಹೋದರಿ ಅಶ್ವಿನಿ ಆಗ್ರಹ   ಬರೋಬ್ಬರಿ 27 ವರ್ಷಗಳ ಬಳಿಕ ದೀಪಾವಳಿಯ ದಿನ ಗ್ರಹಣ ಬಂದಿದ್ರೆ, ಇತ್ತ 3 ವರ್ಷಗಳ ಬಳಿಕ ಕೇತುಗ್ರಸ್ತ ಗ್ರಹಣ ಇಂದು ಸಂಭವಿಸಲಿದೆ. ಇನ್ನು 15 ದಿನಗಳ ಅಂತರದಲ್ಲೇ … Continue reading BIGG NEWS: ರಾಜ್ಯದಲ್ಲಿ ಸೂರ್ಯ ಗ್ರಹಣ ಗೋಚರಿಸುವ ಹಿನ್ನೆಲೆ; ನಾಡಿನಾದ್ಯಂತ ಬಹುತೇಕ ದೇಗುಲ ಬಂದ್, ಇಲ್ಲಿದೆ ಸಂಪೂರ್ಣ ಮಾಹಿತಿ