‘ಅದಕ್ಕಾಗಿಯೇ ಆ ಮಣ್ಣು ತಿಂದೆ’ : ವೈರಲ್ ವಿಡಿಯೋಗೆ ‘ರೋಹಿತ್ ಶರ್ಮಾ’ ಸ್ಪಷ್ಟನೆ

ನವದೆಹಲಿ : ಟೀಂ ಇಂಡಿಯಾದ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ನಾಯಕ ರೋಹಿತ್ ಶರ್ಮಾ ಈಗ ಖುಷಿಯಲ್ಲ ತೇಲುತ್ತಿದ್ದಾರೆ. ಅವರು ತಮ್ಮ ನಾಯಕತ್ವದಲ್ಲಿ ಮೊದಲ ಐಸಿಸಿ ವಿಶ್ವಕಪ್ ಟ್ರೋಫಿ ಆನಂದಿಸುತ್ತಿದ್ದಾರೆ. ಆನ್‌ಲೈನ್‌’ನಲ್ಲಿ ವೈರಲ್ ಆಗುತ್ತಿರುವ ಅವರ ಫೋಟೋಗೆ ಸಧ್ಯ ಹಿಟ್‌ಮ್ಯಾನ್ ಪ್ರತಿಕ್ರಿಯಿಸಿದ್ದಾರೆ. “ಮೊದಲು ಕೆನ್ನಿಂಗ್ಟನ್ ಓವಲ್ ಪಿಚ್ ಮಣ್ಣನ್ನ ತಿನ್ನುವ ಉದ್ದೇಶವನ್ನ ಇರಲಿಲ್ಲ. ಆದ್ರೆ, ಆ ಕ್ಷಣದಲ್ಲಿ ಹಾಗೆ ಮಾಡಬೇಕು ಅನಿಸಿತು. ಪಂದ್ಯದ ನಂತ್ರ ನಾನು ಪಿಚ್ ಬಳಿ ಹೋದೆ. ಅದು ನಮಗೆ ಟ್ರೋಫಿ ನೀಡಿದ … Continue reading ‘ಅದಕ್ಕಾಗಿಯೇ ಆ ಮಣ್ಣು ತಿಂದೆ’ : ವೈರಲ್ ವಿಡಿಯೋಗೆ ‘ರೋಹಿತ್ ಶರ್ಮಾ’ ಸ್ಪಷ್ಟನೆ