BIGG NEWS: ಬೆಂಗಳೂರಿನಲ್ಲಿ ತಾಪಮಾನ ಏರುಪೇರು; ಜನರಿಗೆ ಸೋಂಕಿನ ಬಗ್ಗೆ ವೈದ್ಯರ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹವಾಮಾನ ಏರುಪೇರು ಆಗುತ್ತ ಇದೆ. ಹೀಗಾಗಿ ಜನರಿಗೆ ಸಾಕಷ್ಟು ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇದೀಗ ತೇವಾಂಶದ ಹೆಚ್ಚಳದಿಂದ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳಿದ್ದಾರೆ. BIGG NEWS: ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ; ಮೂವರ ವಿರುದ್ಧ ದೂರು ದಾಖಲು   ಉಸಿರುಕಟ್ಟುವುದು, ಶೀತ ಹಾಗೂ ಗಂಟಲು ನೋವು ಕಾಣಿಸಿಕೊಳ್ಳಬಹುದು, ಮ್ಯಾಂಡಸ್ ಚಂಡಮಾರುತದಿಂದಾಗಿ ಡಿಸೆಂಬರ್ 12ರವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಮನೆಯಲ್ಲಿ ವೆಂಟಿಲೇಷನ್‌ ಬಹಳ … Continue reading BIGG NEWS: ಬೆಂಗಳೂರಿನಲ್ಲಿ ತಾಪಮಾನ ಏರುಪೇರು; ಜನರಿಗೆ ಸೋಂಕಿನ ಬಗ್ಗೆ ವೈದ್ಯರ ಎಚ್ಚರಿಕೆ