BREAKING NEWS: ಚಲಿಸುತ್ತಿದ್ದ ರೈಲಿನ ಮುಂದೆ ‘ರೀಲ್ಸ್‌’ ಮಾಡುವಾಗ ಗಾಯಗೊಂಡಿದ್ದ ಯುವಕ ಸಾವು

ಹೈದರಾಬಾದ್:‌ ವಾಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ರೀಲ್ಸ್‌ ಮಾಡುವಾಗ ಗಾಯಗೊಂಡಿದ್ದ ಹನಮಕೊಂಡ ಜಿಲ್ಲೆಯ ವಡ್ಡೆಪಲ್ಲಿ ನಿವಾಸಿ ಅಕ್ಷಯ್ ರಾಜ್ (17) ಸಾವನ್ನಪ್ಪಿದ್ದಾನೆ. ಹನಮಕೊಂಡದ ಕಾಜಿಪೇಟ್ ರೈಲ್ವೆ ನಿಲ್ದಾಣದ ಬಳಿಯ ವಡ್ಡೆಪಲ್ಲಿ ಬಳಿ ರೈಲ್ವೆ ಹಳಿಗಳ ಮೇಲೆ ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಭಾನುವಾರ ವೀಡಿಯೊ ಚಿತ್ರೀಕರಣ ನಡೆಸುತ್ತಿದ್ದಾಗ ಅಕ್ಷಯ್ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇದೀಗ ಚಿಕಿತಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಅಕ್ಷಯ್ ವಡ್ಡೆಪಲ್ಲಿಯ ಇಂಟರ್ ಮೀಡಿಯೇಟ್ ಪ್ರಥಮ ವರ್ಷದ ವಿದ್ಯಾರ್ಥಿ. ಅಕ್ಷಯ್ ರೀಲ್ಸ್‌ ಮಾಡಲು … Continue reading BREAKING NEWS: ಚಲಿಸುತ್ತಿದ್ದ ರೈಲಿನ ಮುಂದೆ ‘ರೀಲ್ಸ್‌’ ಮಾಡುವಾಗ ಗಾಯಗೊಂಡಿದ್ದ ಯುವಕ ಸಾವು