BIGG NEWS: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ABCD ಕಲಿಸದ ಶಿಕ್ಷಕಿ: ಸ್ಕೂಲ್‌ ಪರಿಸ್ಥಿತಿ ಕಂಡು ಶಾಕ್ ಆದ ಎಸಿ

ರಾಯಚೂರು: ಜಿಲ್ಲೆಯ ಲಿಂಗನಖಾನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ ದಿಢೀರ್‌ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ಪರಿಸ್ಥಿತಿ ನೋಡಿ ಶಾಕ್‌ ಆಗಿದ್ದಾರೆ. BIGG NEWS : `KPTCL’ ನೇಮಕಾತಿ ಅಕ್ರಮ : ಮತ್ತೆ ಇಬ್ಬರು ಆರೋಪಿಗಳು ಅರೆಸ್ಟ್   ಎರಡನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ) ವರ್ಣಮಾಲೆ ಪರಿಚಯವೇ ಮಾಡಿಕೊಟ್ಟಿಲ್ಲ. ಹೀಗಾಗಿ ಎಸಿ ದಿಢೀರ್ ಭೇಟಿ ನೀಡಿದ್ದು, ಶಿಕ್ಷಕರಿಗೆ ಗರಂ ಆಗಿದ್ದಾರೆ. ಮಕ್ಕಳಿಗೆ ಎಬಿಸಿಡಿ ಓದಲು ಬರುವುದಿಲ್ಲ … Continue reading BIGG NEWS: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ABCD ಕಲಿಸದ ಶಿಕ್ಷಕಿ: ಸ್ಕೂಲ್‌ ಪರಿಸ್ಥಿತಿ ಕಂಡು ಶಾಕ್ ಆದ ಎಸಿ