BIGG UPDATE : ‘ಅಕ್ರಮ ಶಿಕ್ಷಕರ ನೇಮಕಾತಿ ಪ್ರಕರಣ’ : ಬಂಧಿತ ಶಿಕ್ಷಕರು ಸೇವೆಯಿಂದಲೇ ವಜಾ, ಬಂಧಿತರ ಸಂಖ್ಯೆ 100 ಕ್ಕೆ ಏರಿಕೆ …?

ಬೆಂಗಳೂರು : 2012-13. 2014-15 ರ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಸಿಐಡಿ ವಿಶೇಷ ತನಿಖಾ ತಂಡ 41 ಮಂದಿ ಶಿಕ್ಷಕರನ್ನು ಬಂಧಿಸಿದ್ದಾರೆ. ಇನ್ನೂ 100 ಕ್ಕೂ ಹೆಚ್ಚು ಶಿಕ್ಷಕರು ಪರಪ್ಪನ ಅಗ್ರಹಾರ ಸೇರಬಹುದು ಎಂದು ಸಿಐಡಿ ಹೇಳುತ್ತಿದೆ. ಈಗ ಬಂಧಿತರಾಗಿರುವ ಶಿಕ್ಷಕರು ಕಾನೂನುಬಾಹಿರವಾಗಿ ಸರ್ಕಾರಿ ಹುದ್ದೆ ಪಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಸರ್ಕಾರಕ್ಕೆ ಆರೋಪಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದ್ದು, ಅದರನ್ವಯ ಶಿಕ್ಷಕರನ್ನು ಸೇವೆಯಿಂದಲೇ ವಜಾಗೊಳಿಸಲು ರಾಜ್ಯ ಪ್ರಾಥಮಿಕ ಮತ್ತು … Continue reading BIGG UPDATE : ‘ಅಕ್ರಮ ಶಿಕ್ಷಕರ ನೇಮಕಾತಿ ಪ್ರಕರಣ’ : ಬಂಧಿತ ಶಿಕ್ಷಕರು ಸೇವೆಯಿಂದಲೇ ವಜಾ, ಬಂಧಿತರ ಸಂಖ್ಯೆ 100 ಕ್ಕೆ ಏರಿಕೆ …?