BIG NEWS: ‘ಹಿಂದೂ’ಗಳು ಕಟ್ಟಿದ ತೆರಿಗೆ ಹಣ, ‘ಹಿಂದೂಗಳ ಅಭಿವೃದ್ಧಿ’ಗೆ ಉಪಯೋಗ ಆಗ್ಬೇಕು – ಶಾಸಕ ಹರೀಶ್ ಪೂಂಜಾ

ಮಂಗಳೂರು: ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸುದ್ದಿಯಾಗೋ ಶಾಸಕ ಹರೀಶ್ ಪೂಂಜಾ ಅವರು, ಈಗ ಮತ್ತೊಂದು ವಿವಾದದಲ್ಲಿ ಸುದ್ದಿಯಾಗಿದ್ದಾರೆ. ಅದೇ ಹಿಂದೂಗಳು ಪಾವತಿಸಿದಂತ ತೆರಿಗೆಯನ್ನು ಹಿಂದೂಗಳ ಅಭಿವೃದ್ಧಿಗೆ ಖರ್ಚು ಮಾಡಬೇಕು ಎಂಬುದಾಗಿ ಹೇಳುವ ಮೂಲಕವಾಗಿದೆ. ಈ ಕುರಿತಂತೆ ಎಕ್ಸ್ ಮಾಡಿರುವಂತ ಅವರು, ಈ ಆರ್ಥಿಕ ವರ್ಷದಿಂದ ಹಿಂದೂಗಳು ಕಟ್ಟಿರುವ ತೆರಿಗೆ ಹಣ ಹಿಂದೂಗಳ ಅಭಿವೃದ್ದಿಗೆ ಮಾತ್ರ ಉಪಯೋಗ ಆಗಬೇಕು ಎಂದಿದು ಆಗ್ರಹಿಸಿದ್ದಾರೆ. ಹಿಂದೂಗಳು ಕಟ್ಟಿದ ತೆರಿಗೆ ಹಣ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದೂಗಳಿಗೆ ಆಗುವ ಅನ್ಯಾಯ ಎಂಬುದಾಗಿ … Continue reading BIG NEWS: ‘ಹಿಂದೂ’ಗಳು ಕಟ್ಟಿದ ತೆರಿಗೆ ಹಣ, ‘ಹಿಂದೂಗಳ ಅಭಿವೃದ್ಧಿ’ಗೆ ಉಪಯೋಗ ಆಗ್ಬೇಕು – ಶಾಸಕ ಹರೀಶ್ ಪೂಂಜಾ