ತಮಿಳುನಾಡು: ದೇವಸ್ಥಾನದ ಭೂಮಿ ಸೇರಿದಂತೆ ಇಡೀ ಹಿಂದೂ ಗ್ರಾಮದ ಮಾಲೀಕತ್ವ ಪಡೆದ ವಕ್ಫ್ ಬೋರ್ಡ್ : ಸ್ವಂತ ಭೂಮಿ ಮಾರಾಟ ಮಾಡಲು ಸ್ಥಳೀಯರು ಪರದಾಟ

ಚೆನ್ನೈ: ಮಗಳ ಮದುವೆಗೆ ಸ್ಥಳೀಯರೊಬ್ಬರು ತಮ್ಮ ಜಮೀನು ಮಾರಲು ಯತ್ನಿಸಿದ ವೇಳೆ ಇಡೀ ಗ್ರಾಮವನ್ನೇ ವಕ್ಫ್ ಮಂಡಳಿ ತನ್ನ ಒಡೆತನಕ್ಕೆ ಮಾಡಿಕೊಂಡಿರುವ ಆಘಾತಕಾರಿ ಪ್ರಕರಣವೊಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಸೆಮಿಕಂಡಕ್ಟರ್ ಹಾಗೂ ಎಫ್‍ಎಂಸಿಜಿಗಳಿಗೆ ಪಿಎಲ್‍ಐ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ – ಸಿಎಂ ಬೊಮ್ಮಾಯಿ ವರದಿಗಳ ಪ್ರಕಾರ, ಎನ್ ರಾಜಗೋಪಾಲ್ ಎಂಬುವವರು ತಿರುಚಿರಾಪಳ್ಳಿ ಜಿಲ್ಲೆಯ ತಿರುಚೆಂಡುರೈ ಗ್ರಾಮದಲ್ಲಿ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಲು ಬಯಸಿದ್ದರು. ಈ ವೇಳೆ ಅವರು ಹೊಂದಿರುವ 1.2 ಎಕರೆ ಜಮೀನು … Continue reading ತಮಿಳುನಾಡು: ದೇವಸ್ಥಾನದ ಭೂಮಿ ಸೇರಿದಂತೆ ಇಡೀ ಹಿಂದೂ ಗ್ರಾಮದ ಮಾಲೀಕತ್ವ ಪಡೆದ ವಕ್ಫ್ ಬೋರ್ಡ್ : ಸ್ವಂತ ಭೂಮಿ ಮಾರಾಟ ಮಾಡಲು ಸ್ಥಳೀಯರು ಪರದಾಟ