ತಮಿಳುನಾಡು : ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸುವ ವೇಳೆ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು

ಚೆನ್ನೈ: ನಿರ್ಮಾಣ ಹಂತದಲ್ಲಿರುವ ಮನೆಯೊಂದರಲ್ಲಿ ಸೆಪ್ಟಿಕ್ ಟ್ಯಾಂಕ್‌ನಲ್ಲಿದ್ದ ಮರದ ಹಲಗೆಗಳನ್ನು ತೆಗೆಯುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕರೂರಿನಲ್ಲಿ ನಡೆದಿದೆ. ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ‘ಬಸವರಾಜನ್’ ಬಿಡುಗಡೆಗೆ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಕೆ ಇಬ್ಬರು ಕಾರ್ಮಿಕರಾದ ಮೋಹನ್‌ರಾಜ್ ಮತ್ತು ರಾಜೇಶ್ ಅವರು ನಿರ್ಮಾಣ ಹಂತದಲ್ಲಿರುವ ಮನೆಯ ಸೆಪ್ಟಿಕ್  ಟ್ಯಾಂಕ್‌ನೊಳಗಿನ ಮರದ ಹಲಗೆಗಳನ್ನು ತೆಗೆದುಹಾಕಲು ಪ್ರವೇಶಿಸಿದ್ದರು. ಈ ವೇಳೆ ಅದರಲ್ಲಿ ಸಿಲುಕಿದ್ದು, ಸಹಾಯಕ್ಕಾಗಿ ಕಿರುಚಲು ಆರಂಭಿಸಿದ್ದರು. ಕೂಗಾಟ ಕೇಳಿ ಪಕ್ಕದಲ್ಲಿದ್ದ ಶಿವಕುಮಾರ್ ಸಹಾಯಕ್ಕಾಗಿ … Continue reading ತಮಿಳುನಾಡು : ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸುವ ವೇಳೆ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು