SHOCKING NEWS: ಜ್ಯೋತಿಷಿ ಕೊಟ್ಟ ಸಲಹೆಯಂತೆ ಹಾವಿನಿಂದ ಕಚ್ಚಿಸಿಕೊಂಡು ನಾಲಿಗೆ ಕಳೆದುಕೊಂಡ ರೈತ!

ತಮಿಳುನಾಡು: ಜ್ಯೋತಿಷಿ ಕೊಟ್ಟ ಸಲಹೆಯಿಂದ ರೈತನೊಬ್ಬ ತನ್ನ ನಾಲಿಗೆ ಕಳೆದುಒಂಡಿರುವ ಘಟನೆ ತಮಿಳುನಾಡಿನಲ್ಲಿ ಈರೋಡ್‌ನಲ್ಲಿ ನಡೆದಿದೆ. ಕಾಪಿಚೆಟ್ಟಿಪಾಳ್ಯಂನ 54 ವರ್ಷದ ರಾಜಾ ಎಂಬ ವ್ಯಕ್ತಿಗೆ ಆಗಾಗ್ಗೆ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ, ರಾಜಾ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾನೆ. ಇದಕ್ಕೆ ಪರಿಹಾರವೆಂಬಂತೆ, ಜ್ಯೋತಿಷಿಯು ರಾಜನಿಗೆ ಹಾವಿನ ದೇವಸ್ಥಾನಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಿ ಕೆಟ್ಟ ಕನಸುಗಳಿಗೆ ಪರಿಹಾರವಾಗಿ ಸಲಹೆ ನೀಡಿದರು. ಜ್ಯೋತಿಷಿ ಸಲಹೆಯಂತೆ, ರಾಜ ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ಪೂರೈಸಿದನು. ಇದೇ ವೇಳೆ, ರಾಜ ಕೊಳಕು ಮಂಡಲ ಹಾವಿನ ಮುಂದೆ … Continue reading SHOCKING NEWS: ಜ್ಯೋತಿಷಿ ಕೊಟ್ಟ ಸಲಹೆಯಂತೆ ಹಾವಿನಿಂದ ಕಚ್ಚಿಸಿಕೊಂಡು ನಾಲಿಗೆ ಕಳೆದುಕೊಂಡ ರೈತ!